ತಲಕಾವೇರಿ ಭಾಗಮಂಡಲ ದೇವಾಲಯ ರೂ ೯ ಲಕ್ಷ ಸಂಗ್ರಹ ಭಾಗಮAಡಲ, ಜು. ೧೬: ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳಲ್ಲಿ ಪ್ರತಿ ತಿಂಗಳು ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಮಾಡುವಂತೆ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ
ಮತ್ತೆ ತೆರೆಯಲ್ಪಟ್ಟ ರಾಜಾಸೀಟ್ ಮುಚ್ಚಿದ್ದ ಸಂದರ್ಭ ೧ ಲಕ್ಷ ನಷ್ಟ ಮಡಿಕೇರಿ, ಜು. ೧೬: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮಳೆಯಿಂದಾಗಿ ಭೂ ಕುಸಿತ ಉಂಟಾಗಿ ಮಾರ್ಗ ಬದಲಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ೪ ದಿನಗಳ ಕಾಲ ಮುಚ್ಚಲ್ಪಟ್ಟಿದ್ದ ಹೆಸರಾಂತ
ಕುಟ್ಟ ಹೋಂ ಸ್ಟೇಯಲ್ಲಿ ಅತ್ಯಾಚಾರ ಪ್ರಕರಣ ಮಾಲೀಕನ ಬಂಧನ ಅಕ್ರಮ ಎಂದ ಉಚ್ಚ ನ್ಯಾಯಾಲಯ ಮಡಿಕೇರಿ, ಜು. ೧೬: ಅಮೆರಿಕದ ಪ್ರವಾಸಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬAಧ ಹೋಂಸ್ಟೇ ಮಾಲೀಕರನ್ನು ಬಂಧಿಸಿದ್ದು ಅಕ್ರಮ ಎಂದು ಆದೇಶಿಸಿರುವ ಕರ್ನಾಟಕ ರಾಜ್ಯ ಉಚ್ಚ
ಶ್ರೀ ಸಿದ್ದಲಿಂಗ ಸ್ವಾಮೀಜಿ ಭೇಟಿ ಕುಶಾಲನಗರ, ಜು. ೧೬: ನಾಡಿನಾದ್ಯಂತ ಗ್ರಾಮೀಣ ಪ್ರದೇಶಗಳ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಆರೋಗ್ಯ ದೊರಕಬೇಕೆಂಬದು ಸಿದ್ದಗಂಗಾ ಮಠದ ಶಿವೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ
ಯುವತಿ ಕೊಲೆ ಯತ್ನ ಆರೋಪ ಪ್ರಕರಣ ದಾಖಲು ಆರೋಪಿ ಬಂಧನ ಮಡಿಕೇರಿ, ಜು. ೧೬: ಪರಿಚಿತ ಯುವತಿಯನ್ನು ನದಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ ಆರೋಪದಡಿ ನಾಪೋಕ್ಲು ಪೊಲೀಸರು ಯುವಕನೋರ್ವನ ಮೇಲೆ ಮೊಕದ್ದಮೆ ದಾಖಲಿಸಿ, ಬಂಧಿಸಿರುವ ಪ್ರಕರಣ ತಡವಾಗಿ