ಕ್ರೀಡಾಪಟುವಿಗೆ ಸನ್ಮಾನ ಕೂಡಿಗೆ, ಜ. ೯: ಕೂಡಿಗೆ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ೬ನೇ ತರಗತಿ ವಿದ್ಯಾರ್ಥಿ ಟಿ.ಪಿ. ಕುನಾಲ್ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ೬೯ನೇ ರಾಷ್ಟçಮಟ್ಟದ ಕರಾಟೆ ಸ್ಪರ್ಧೆಯ
ಸಂಚಾರಿ ನಿಯಮ ಪಾಲಿಸಲು ಬಾರಿಕೆ ದಿನೇಶ್ ಕರೆ ಸುಂಟಿಕೊಪ್ಪ, ಜ. ೯: ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಕರೆ ನೀಡಿದರು. ಸುಂಟಿಕೊಪ್ಪ ಗುಂಡುಗುಟ್ಟಿ
ಅರುಣ್ ಪ್ರಸಾದ್ಗೆ ಪಿಹೆಚ್ಡಿ ಮಡಿಕೇರಿ ಜ. ೯: ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ, ಕೊಡಗು ಜಿಲ್ಲೆಯ ಶನಿವಾರಸಂತೆಯ ಅರುಣ್ ಪ್ರಸಾದ್ ಎಂ.ಎಸ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಪಿಹೆಚ್‌ಡಿ ಪದವಿ
ಸ್ವಾಮಿ ಸುಖಾತ್ಮಾನಂದರ ಸಂಸ್ಮರಣೆ ಮಡಿಕೇರಿ. ಜ. ೯: ೧೯೮೦ರ ದಶಕದಲ್ಲಿ ಪೊನ್ನಂಪೇಟೆ ಶ್ರೀ ರಾಮ ಕೃಷ್ಣ ಶಾರದಾಶ್ರಮದ ಅಧ್ಯಕ್ಷರಾಗಿ ಸಂಸ್ಥೆಯ ಮುನ್ನಲೆಗೆ ಶ್ರಮಿಸುವುದರೊಂದಿಗೆ ವಿವಿಧೆಡೆಗಳಲ್ಲಿ ಸೇವೆ ಸಲ್ಲಿಸಿದ ಸ್ವಾಮಿ ಸುಖಾತ್ಮಾನಂದರ ಸಂಸ್ಮರಣೆ
ಪರ್ವತಾರೋಹಿ ಲತಾಗೆ ಸನ್ಮಾನ ಸೋಮವಾರಪೇಟೆ, ಜ. ೯: ಪರ್ವತಾರೋಹಿ ಡಾ. ಬಿ.ಎಂ.ಲತಾ ಅವರನ್ನು ಸೋಮವಾರಪೇಟೆ ಅಕ್ಕನ ಬಳಗದ ವತಿಯಿಂದ ಸನ್ಮಾನಿಸಲಾಯಿತು. ತಾಲೂಕಿನ ಆಲೂರುಸಿದ್ದಾಪುರ ಸಮೀಪದ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೋಮವಾರಪೇಟೆ