ನಾಳೆ ತರಬೇತಿ ಕಾರ್ಯಕ್ರಮಸೋಮವಾರಪೇಟೆ, ಜ. ೧೦: ರಾಜ್ಯದಾದ್ಯಂತ ರಾಜ್ಯ ಸರ್ಕಾರ ಡಿಜಿಟಲ್ ಇ ಸ್ಟಾಂಪ್ ಸೇವೆ ಜಾರಿಗೆ ತರುತ್ತಿದ್ದು, ಇಲ್ಲಿನ ಉಪ ನೋಂದಣಾ ಕಚೇರಿಯಲ್ಲಿ ತಾ. ೧೨ರಂದು(ನಾಳೆ) ಮಧ್ಯಾಹ್ನ ೧
ಕುಶಾಲನಗರ ಮೈಸೂರು ನೂತನ ರಸ್ತೆ ಒಟ್ಟು ವೆಚ್ಚ ೪೧೨೮ ಕೋಟಿ ಒಂದು ವರ್ಷದಲ್ಲಿ ಪೂರ್ಣ ವಿಶೇಷ ವರದಿ : ಎಂ.ಎನ್. ಚಂದ್ರಮೋಹನ್ ಕುಶಾಲನಗರ, ಜ. ೯: ಕುಶಾಲನಗರದಿಂದ ರಾಷ್ಟಿçÃಯ ಹೆದ್ದಾರಿ -೨೭೫ರ ಮೈಸೂರು ಭಾಗಕ್ಕೆ ವಿಸ್ತರಣೆ ಮತ್ತು ಸುಧಾರಣೆ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಒಟ್ಟು ೯೭.೩೩೫
ಸಿಂಥಟಿಕ್ ಅಥ್ಲೆಟಿಕ್ ಟ್ರಾö್ಯಕ್ ನಿರ್ಮಾಣಕ್ಕೆ ಶೀಘ್ರ ಭೂಮಿಪೂಜೆ ಮಡಿಕೇರಿ, ಜ. ೯: ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ೯ ಕೋಟಿ ರೂ. ವೆಚ್ಚದಲ್ಲಿ ಸಿಂಥಟಿಕ್ ಅಥ್ಲೆಟಿಕ್ ಟ್ರಾö್ಯಕ್ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ದೊರೆತಿದ್ದು, ಈಗಾಗಲೇ
ಬಹಿಷ್ಕೃತರ ವಿಚಾರಣೆ ಗ್ರಾಮಸ್ಥರಿಗೆ ನೋಟೀಸ್ ಮಡಿಕೇರಿ, ಜ.೯: ಸೋಮವಾರಪೇಟೆ ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೂತಿ ಗ್ರಾಮದಲ್ಲಿ ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಇಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್
ಚಟುವಟಿಕೆಗಳಿಗೆ ಅಡ್ಡಿಪಡಿಸಿರುವುದಿಲ್ಲ ಮಡಿಕೇರಿ, ಜ. ೯: ಕೂತಿ ಗ್ರಾಮದಲ್ಲಿ ಯಾರಿಗೂ ಕೂಡ ದೇವಸ್ಥಾನಕ್ಕೆ, ಕುಡಿಯುವ ನೀರಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಚಟುವಟಿಕೆಗಳಿಗೆ ಅಡ್ಡಿಪಡಿಸಿರುವುದಿಲ್ಲ ಎಂದು ಕೂತಿ ಗ್ರಾಮ ಸಮಿತಿ ಅಧ್ಯಕ್ಷ