ಸಿರಿಧಾನ್ಯ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಮಡಿಕೇರಿ,ಜ.೧೨: ಕೃಷಿ ಇಲಾಖೆ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ರೋಡ್ ಶೋ ಕಾರ್ಯಕ್ರಮವು ಜನವರಿ ೧೩ ರಂದು ಬೆಳಗ್ಗೆ ೭.೩೦ ಗಂಟೆಗೆ ಉದ್ಘಾಟನೆಯಾಗಲಿದೆ. ಕಾಲ್ನಡಿಗೆ
ಡಾಂಬರು ಮಿಕ್ಸಿಂಗ್ ಘಟಕದಿಂದ ಮಾಲಿನ್ಯ ಆರೋಪ ಗೋಣಿಕೊಪ್ಪಲು, ಜ.೧೨: ಪೊನ್ನಂಪೇಟೆ ತಾಲೂಕಿನ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಚೂರು ಕುಂದ ಗ್ರಾಮದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಡಾಂಬರ್, ಸಿಮೆಂಟ್ ಮಿಕ್ಸಿಂಗ್ ಘಟಕದಿಂದ ಸ್ಥಳೀಯರ ಆರೋಗ್ಯದ
ಇಂದಿನಿAದ ಬೈತೂರಪ್ಪ ವಾರ್ಷಿಕ ಉತ್ಸವ ವೀರಾಜಪೇಟೆ, ಜ. ೧೨: ೩೦೦ ವರ್ಷಗಳಿಗೂ ಹಿಂದಿನ ವಾಯತೂರು ಕಲಿಯಾರ್ ಶಿವಕ್ಷೇತ್ರವು ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಕೇರಳ-ಕರ್ನಾಟಕ ಗಡಿಯಲ್ಲಿರುವ ವಾಯತೂರು ಉಳಿಕ್ಕಲ್ (ಇರಿಟ್ಟಿ ಪಟ್ಟಣ ಕಣ್ಣೂರು
ಪೊನ್ನಂಪೇಟೆಯಲ್ಲಿ ಗೋ ಹತ್ಯೆ *ಗೋಣಿಕೊಪ್ಪ, ಜ. ೧೨: ಪೊನ್ನಂಪೇಟೆ ತಾಲೂಕಿನ ದೇವರಪುರ ಗ್ರಾಮದಲ್ಲಿ ಹಸು ಹಾಗೂ ಹೋರಿಯನ್ನು ಹತ್ಯೆ ಮಾಡಲಾಗಿದೆ. ಹಸು ಮತ್ತು ಹೋರಿಯನ್ನು ಪಕ್ಕದ ಹೊಲದಲ್ಲಿ ಹತ್ಯೆ ಮಾಡಿ ಅವುಗಳ
ಶತಮಾನೋತ್ಸವ ಆಚರಣೆ ಸಂಸ್ಥೆಯ ಯಶಸ್ಸಿನ ಮೈಲಿಗಲ್ಲು ಮಡಿಕೇರಿ ಜ.೧೧ : ಶತಮಾನೋತ್ಸವ ಆಚರಣೆ ಎಂಬದು ಮಹತ್ವದ ವಿಚಾರವಾಗಿದ್ದು, ಆ ಸಂಸ್ಥೆಯ ಯಶಸ್ಸಿನ ಮೈಲಿಗಲ್ಲು ಎನಿಸಿಕೊಳ್ಳುತ್ತದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ಉಳಿಯಲು ಮತ್ತು ಆರ್ಥಿಕ