ಜಿಲ್ಲಾಮಟ್ಟದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬಿಶೆಟ್ಟಿಗೇರಿ ಗ್ರಾಪಂ ಭಾಜನ ಮಡಿಕೇರಿ, ಮಾ. ೨೫: ಮೊಟ್ಟಮೊದಲ ಬಾರಿಗೆ ಘೋಷಣೆಯಾದ ‘ಜಿಲ್ಲಾ ಮಟ್ಟದ’ ಗಾಂಧಿ ಗ್ರಾಮ ಪುರಸ್ಕಾರವನ್ನು ಕೊಡಗು ಜಿಲ್ಲಾ ಮಟ್ಟದಲ್ಲಿ ಪೊನ್ನಂಪೇಟೆಯ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಪಡೆದುಕೊಂಡಿದೆ. ಈ
ಓಬಿಸಿ ಪಟ್ಟಿಗೆ ಕೊಡವರ ಸೇರ್ಪಡೆ ಇಲ್ಲಮಡಿಕೇರಿ, ಮಾ. ೨೫: ಕರ್ನಾಟಕ ರಾಜ್ಯದಲ್ಲಿರುವ ಕೊಡವರು/ಕೊಡಗರು ಸಮುದಾಯವನ್ನು ಕೇಂದ್ರ ಓಬಿಸಿ ಪಟ್ಟಿಗೆ ಸೇರ್ಪಡೆ ಮಾಡುವ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ. ಕೊಡಗು -
ಗಾಂಜಾ ಸಾಗಾಟ ಈರ್ವರ ಬಂಧನ ಸೋಮವಾರಪೇಟೆ, ಮಾ. ೨೫: ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಅಬಕಾರಿ ಇಲಾಖಾಧಿಕಾರಿಗಳು, ಈರ್ವರು ಆರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ. ಕುಶಾಲನಗರ ಭಾಗದಿಂದ ಸೋಮವಾರಪೇಟೆಗೆ ದ್ವಿಚಕ್ರ
ಸಣ್ಣ ಹೊಟೇಲ್ ಬೇಕರಿ ಉದ್ಯಮಗಳಿಗೂ ತಟ್ಟಿದ ಅನಿಲ ಕೊರತೆಯ ಬಿಸಿ ಮಡಿಕೇರಿ, ಮಾ. ೨೫: ಯು.ಎಸ್-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವಾಧಿಕಾರಿ ಅಲಿ ಅಮೀನಿ ಹತ್ಯೆಯಾದ ಬಳಿಕ ಪ್ರತೀಕಾರವಾಗಿ ಇರಾನ್ ನಡೆಸುತ್ತಿರುವ ದಾಳಿಗೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು,
ಸಿದ್ದಾಪುರದ ಬಸ್ ನಿಲ್ದಾಣದಲ್ಲಿನ ಹೊಟೇಲ್ಗಳು ಬಂದ್ ಸಿದ್ದಾಪುರ ಮಾ.೨೫: ಸಿದ್ದಾಪುರದ ಹಲವಾರು ಹೋಟೆಲ್‌ಗಳು ಅಡುಗೆ ಅನಿಲದ ಕೊರತೆಯಿಂದ ಬಂದ್ ಮಾಡಲಾಗಿದೆ. ಸಿದ್ದಾಪುರದ ಬಸ್ ನಿಲ್ದಾಣದಲ್ಲಿರುವ ಮೂರು ಹೋಟೆಲ್‌ಗಳು ಹಾಗೂ ಮುಖ್ಯ ರಸ್ತೆಗಳಲ್ಲಿ ಇರುವ ಕೆಲವು ಹೋಟೆಲ್‌ಗಳು