ರೂ ೧ ಕೋಟಿ ವೆಚ್ಚದ ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ಕೂಡಿಗೆ, ಜು. ೧೪: ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನೂತನವಾಗಿ ಒಂದು ಕೋಟಿ ವೆಚ್ಚದ ಸುಸಜ್ಜಿತ ನೂತನ ಗ್ರಂಥಾಲಯ ಕಟ್ಟಡದ ನಿರ್ಮಾಣ ಕಾಮಗಾರಿಗೆ ಭೂಮಿ
ಹಾನಿಗೀಡಾದ ಮನೆ ವೀಕ್ಷಿಸಿದ ಮಂತರ್ ಗೌಡ ಸೋಮವಾರಪೇಟೆ, ಜು. ೧೪: ಪಟ್ಟಣದ ಬಸವೇಶ್ವರ ರಸ್ತೆಯ ನಿವಾಸಿ ರಾಜಣ್ಣ ಎಂಬವರ ಮನೆಯ ಗೋಡೆ ಮೊನ್ನೆ ಸುರಿದ ಭಾರಿ ಗಾಳಿ - ಮಳೆಗೆ ಕುಸಿದು ಬಿದ್ದಿದ್ದು, ಘಟನಾ
ಕಾಡಾನೆ ದಾಂಧಲೆ ಗೇಟ್ ಜಖಂ ಸೋಮವಾರಪೇಟೆ, ಜು.೧೪: ಮಾಜಿ ಸಚಿವ ಅಪ್ಪಚ್ಚು ರಂಜನ್ ಅವರಿಗೆ ಸೇರಿದ ಕಾಂಡನಕೊಲ್ಲಿಯಲ್ಲಿರುವ ಕಾಫಿ ತೋಟಕ್ಕೆ ಲಗ್ಗೆಯಿಟ್ಟಿರುವ ಕಾಡಾನೆಗಳ ಹಿಂಡು ಮನಸೋಯಿಚ್ಚೆ ದಾಂಧಲೆ ನಡೆಸಿದ್ದು, ಗೇಟ್‌ನ್ನು ಜಖಂಗೊಳಿಸಿವೆ. ನಿನ್ನೆ
ಕಾಫಿ ತೋಟ ಬಿಟ್ಟು ಕದಲದ ಕಾಡಾನೆಗಳು ಸಿದ್ದಾಪುರ, ಜು. ೧೪: ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳ ಹಿಂಡನ್ನು ಕಳೆದೆರಡು ದಿನಗಳಿಂದ ಕಾಡಿಗಟ್ಟುವ ಕಾರ್ಯಚಣೆ ನಡೆಸಿದರೂ ಕೂಡ ಕಾಡಾನೆಗಳು ಗುಂಪಿನಿAದ ಬೇರ್ಪಟ್ಟು ಕಾಡಿನತ್ತ
ಮಾದಕ ವಸ್ತುಗಳ ನಾಶ ಮಡಿಕೇರಿ, ಜು. ೧೪: ಕೊಡಗು ಜಿಲ್ಲಾ ಪೊಲೀಸರು ೨೦೨೬ನೇ ಸಾಲಿನಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸುಮಾರು ೩೬.೮೦೭ ಕೆ.ಜಿ. ಗಾಂಜಾ ಮತ್ತು ೧೮ ಗ್ರಾಂ ಎಂಡಿಎAಎ ಸೇರಿದಂತೆ