ಕಾಳಿಂಗ ಸರ್ಪ ಸೆರೆ ಮಡಿಕೇರಿ, ಜು. ೧೪: ಇಲ್ಲಿಗೆ ಸಮೀಪದ ಹೆರವನಾಡು ಗ್ರಾಮದ ನಿವಾಸಿ, ದೇವಾಯಿರ ವಿನಯ್ ಅವರಿಗೆ ಸೇರಿದ ಹುಲ್ಲಿನ ರಾಶಿಯೊಳಗಡೆ ಸೇರಿಕೊಂಡಿದ್ದ ಸುಮಾರು ೧೬ ಅಡಿ ಉದ್ದದ ಕಾಳಿಂಗ
ಮುಳಿಯ ಗೋಲ್ಡ್ ಡೈಮಂಡ್ಸ್ನಿAದ ‘ಮಾನ್ಸೂನ್ ಸೇಲ್’ ಪುತ್ತೂರು, ಜು. ೧೪: ಗ್ರಾಹಕರಿಗಾಗಿ ಮುಳಿಯ ಗೋಲ್ಡ್ & ಡೈಮಂಡ್ಸ್ ‘ಮಾನ್ಸೂನ್ ಸೇಲ್ ತಂದಿದೆ. ಕೊಡಗು ಜಿಲ್ಲೆಯಲ್ಲಿ ಈ ವಿಶೇಷ ಆಫರ್ ಲಭ್ಯವಿದೆ. ಹೆಚ್ಚಿನ ಚಿನ್ನದ ಆಭರಣಗಳು ಹಾಗೂ
ಕಾಡಿನೊಳಗಿನ ಸರಕಾರಿ ಭೂತ ಬಂಗಲೆಗೆ ೧೮ ವರ್ಷ ಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಜು. ೧೩: ಸರಕಾರದ ಭವ್ಯ ಅತಿಥಿಗೃಹಗಳಿವೆ... ದೊಡ್ಡ ದೊಡ್ಡ ಕಚೇರಿಗಳು, ಬಹುಮಹಡಿ ಕಟ್ಟಡದಂತಹ ಭವ್ಯ ಬಂಗಲೆಗಳೂ ಇವೆ. ಇದರ ನಡುವೆ ಇದು ಯಾವುದು ಸರಕಾರಿ ಭೂತ
ಮಲ್ಲಳ್ಳಿ ರೋಪ್ ವೇ ಯೋಜನೆ ತ್ವರಿತ ಅನುಷ್ಠಾನಕ್ಕೆ ಜಾರ್ಜ್ ಸೂಚನೆ ಬೆಂಗಳೂರು, ಜು. ೧೩: ಕೊಡಗಿನ ಮಲ್ಲಳ್ಳಿಯಲ್ಲಿ ಸೇರಿದಂತೆ ರಾಜ್ಯದಲ್ಲಿ ಪ್ರಸ್ತಾಪಿಸಲಾಗಿರುವ ೧೩ ರೋಪ್‌ವೇ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ
ನಾಪೋಕ್ಲು ವ್ಯಾಪ್ತಿಯಲ್ಲಿ ಹದಗೆಟ್ಟ ರಸ್ತೆಗಳು ದುಗ್ಗಳ ಸದಾನಂದ ನಾಪೋಕು, ಜು. ೧೩: ಪಟ್ಟಣ ವ್ಯಾಪ್ತಿಯ ಹದಗೆಟ್ಟ ರಸ್ತೆಯಿಂದಾಗಿ ಜನರು ಪರದಾಡುವಂತಾಗಿದೆ. ಪಟ್ಟಣ ಸೇರಿದಂತೆ ಇಲ್ಲಿನ ಬೇತು ರಸ್ತೆ, ಹಳೆ ತಾಲೂಕು ರಸ್ತೆಗಳಲ್ಲಿ ಹೊಂಡ ಗುಂಡಿಗಳಾಗಿದ್ದು ಸಂಚಾರ