ಕಾಫಿ ಸಾಗಾಟ ಮಾಡುತ್ತಿದ್ದ ಜೀಪ್ ಮಗುಚಿ ಬೆಳೆಗಾರ ಸಾವು ಸೋಮವಾರಪೇಟೆ, ಡಿ.೨೧: ಕಾಫಿ ತೋಟದಿಂದ ಕಾಫಿ ಹಣ್ಣಿನ ಚೀಲಗಳನ್ನು ಜೀಪ್‌ನಲ್ಲಿ ತುಂಬಿಸಿಕೊAಡು ಮನೆಗೆ ತರುವ ಸಂದರ್ಭ ಜೀಪ್ ಮಗುಚಿ ಬೆಳೆಗಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಚಿಕ್ಕತೋಳೂರು
ಉನ್ನತಿ ವಿನಯ್ ಜರೀನ್ಗೆ ಕೆಓಎ ಪ್ರಶಸ್ತಿ ಮಡಿಕೇರಿ, ಡಿ. ೨೧: ಕ್ರೀಡೆಯಲ್ಲಿನ ಸಾಧನೆಗಾಗಿ ಕೊಡಗು ಜಿಲ್ಲೆಯ ಮೂವರು ಕ್ರೀಡಾಪಟುಗಳು ಕರ್ನಾಟಕ ಒಲಂಪಿಕ್ಸ್ ಅಸೋಸಿಯೇಷನ್ (ಕೆಓಎ) ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹಾಲಿ ಕ್ರೀಡಾಪಟು ಉದಯೋನ್ಮುಖ ಕ್ರೀಡಾಪಟು ಬೊಳ್ಳಂಡ
ಕೆದಮುಳ್ಳೂರು ವಲಯ ಕಾಂಗ್ರೆಸ್ ಸಭೆ ವೀರಾಜಪೇಟೆ, ಡಿ. ೨೧: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರುವಿನಲ್ಲಿ ವಲಯ ಕಾಂಗ್ರೆಸ್ ಸಭೆ ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ನಡಿಕೇರಿಯಂಡ ಮಹೇಶ್ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್
ಡಿಜಿಟಲ್ ಸಾಕ್ಷರತೆ ಕುರಿತು ಮಾಹಿತಿ ಕಾರ್ಯಾಗಾರ ಮಡಿಕೇರಿ, ಡಿ. ೨೧: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕೂಡಿಗೆ ಕ್ರೀಡಾ
ಲೆ ಜ ಪ್ರಸಾದ್ಗೆ ಪ್ರಶಸ್ತಿ ಸುಂಟಿಕೊಪ್ಪ, ಡಿ. ೨೧: ಕೊಡಗಿನವರಾದ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ. ಬಿ.ಎನ್.ಬಿ.ಎಂ. ಪ್ರಸಾದ್ ಅವರಿಗೆ ಥೋರಾಸಿಕ್ ಎಂಡೋ ಸ್ಕೋಪಿ ಸೊಸೈಟಿ ಆಫ್ ಇಂಡಿಯಾ ವತಿಯಿಂದ ನೀಡಲಾಗುವ ರಾಷ್ಟçಮಟ್ಟದ