ಧರೆಗುರುಳಿದ ಮರ ವಿದ್ಯುತ್ ಕಡಿತ ಮಡಿಕೇರಿ, ಮೇ ೩೧: ಗೋಣಿಕೊಪ್ಪ ಸಮೀಪದ ಅರ್ವತೊಕ್ಲು ಬಳಿಕ ಪಿಹೆಚ್‌ಎಸ್ ಕಾಲೋನಿಯಲ್ಲಿ ಗಾಳಿ ಸಹಿತ ಭಾರಿ ಮಳೆಯಿಂದಾಗಿ ಮರ ಗಳು ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆ
ಸಹಕಾರ ಸಂಘಗಳ ಮೂಲಕ ಆರ್ಥಿಕ ಬಲವರ್ಧನೆ ಸಾಧ್ಯ ಶಶಿಧರ್ ಕುಶಾಲನಗರ, ಮೇ ೩೧: ಸಹಕಾರ ಸಂಘಗಳ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಹೊಂದಲು ಸಾಧ್ಯ ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದರು. ಕುಶಾಲನಗರದ
ಯುದ್ಧ ಭೀತಿ ನಡುವೆ ಸುರಕ್ಷಿತವಾಗಿ ಇರಾನ್ ತಲುಪಿದ ದಂಪತಿ ವರದಿ : ಪುತ್ತರಿರ ಕರುಣ್ ಕಾಳಯ್ಯ ಚೆಟ್ಟಳ್ಳಿ, ಮೇ ೩೧: ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಆತಂಕದ ನಡುವೆ ಇರಾನಿಗೆ ತೆರಳಲಾಗದೆ ಹಲವು ತಿಂಗಳುಗಳಿAದ ಕೊಡಗಿನಲ್ಲಿಯೇ ಉಳಿದಿದ್ದ
ಆತಂಕ ಹುಟ್ಟಿಸಿದ ಕಾಡಾನೆಗಳು ಸಿದ್ದಾಪುರ, ಮೇ ೩೧: ಏಕಾಏಕಿ ಮನೆಯ ಅಂಗಳಕ್ಕೆ ಕಾಡಾನೆಗಳು ಲಗ್ಗೆ ಇಟ್ಟು ಆತಂಕ ಸೃಷ್ಟಿಸಿದ ಘಟನೆ ವಾಲ್ನೂರು ಗ್ರಾಮದಲ್ಲಿ ನಡೆದಿದೆ. ವಾಲ್ನೂರು ಗ್ರಾಮದ ಕಾಫಿತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಪೈಕಿ
ಮನೆ ಅಂಗಳಕ್ಕೆ ಬಂದ ಕಾಡಾನೆ ಪೊನ್ನಂಪೇಟೆ, ಮೇ ೩೧: ನಾಯಿಗಳು ಬೊಗಳಿದ್ದಕ್ಕೆ ಕೆರಳಿದ ಕಾಡಾನೆ ನಾಯಿಗಳನ್ನು ಅಟ್ಟಾಡಿಸಿಕೊಂಡು ಹೋಗಿ ಮನೆಯ ಗೇಟ್ ಅನ್ನು ತಳ್ಳಿ ಮನೆ ಅಂಗಳಕ್ಕೆ ನುಗ್ಗಿದ ಘಟನೆ ಪೊನ್ನಂಪೇಟೆ ತಾಲೂಕಿನ