ಚೇನಂಡ ಕಪ್ ಲೋಗೋ ಅನಾವರಣ ರೂ ೧ ಕೋಟಿ ಪ್ರಕಟಿಸಿದ ಸಿಎಂಮಡಿಕೇರಿ, ನ. ೨: ಕೊಡವ ಕುಟುಂಬಗಳ ನಡುವಿನ ೨೬ನೆಯ ವರ್ಷದ ಹಾಕಿ ಉತ್ಸವವನ್ನು ಈ ಬಾರಿ ನಾಪೋಕ್ಲುವಿನಲ್ಲಿ ಆಯೋಜಿಸಲಾಗುತ್ತಿದ್ದು, ಚೇನಂಡ ಕಪ್ ಹಾಕಿಯ ಲಾಂಛನವನ್ನು ಇಂದು ಬೆಂಗಳೂರಿನಲ್ಲಿ
ಅಂತರ ಕೊಡವ ಸಮಾಜ ಕ್ರಿಕೆಟ್ ನಾಪೋಕ್ಲು ಕೊಡವ ಸಮಾಜ ಚಾಂಪಿಯನ್ ವೀರಾಜಪೇಟೆ, ನ. ೨: ಯುವ ಕ್ರಿಕೆಟ್ ಪಟುಗಳಿಗೆ ಉತ್ತೇಜನ ನೀಡುವದರೊಂದಿಗೆ ಕೊಡವ ಸಮಾಜಗಳ ನಡುವೆ ಉತ್ತಮ ಕ್ರೀಡಾ ಬಾಂಧವ್ಯದ ನಿಟ್ಟಿನಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಹಮ್ಮಿಕೊಂಡಿದ್ದ ಲೆದರ್‌ಬಾಲ್
ಹಿಂದುಳಿದ ಸಮುದಾಯದವರೂ ಕ್ರೀಡೆಯಲ್ಲಿ ಮಿಂಚಬೇಕು ದೇಸಿ ಕ್ರೀಡಾಪಟುಗಳೂ ರಾಜ್ಯದಲ್ಲಿ ಸಾಧನೆ ತೋರಬೇಕು ಮಡಿಕೇರಿ, ನ. ೨: ರಾಜ್ಯ ಕ್ರೀಡಾಪ್ರಾಧಿಕಾರದ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಚೆಪ್ಪುಡೀರ ಅರುಣ್ ಮಾಚಯ್ಯ ಈಗಾಗಲೇ ರಾಜ್ಯವ್ಯಾಪಿ ಸಂಚರಿಸಿ ಸ್ಥಳೀಯವಾಗಿ ಕ್ರೀಡಾ ಕ್ಷೇತ್ರದಲ್ಲಿನ ಸಮಸ್ಯೆಗಳು, ಪರಿಹಾರ ಕ್ರಮಗಳ ಬಗ್ಗೆ
ಅಯೋಧ್ಯೆಯಲ್ಲಿ ಮೂಲಯೋಜನೆಯಂತೆ ಶ್ರೀರಾಮಮಂದಿರ ನಿರ್ಮಾಣ ಮುಕ್ತಾಯ ಅಯೋಧ್ಯೆಯಲ್ಲಿ ಪವಡಿಸಿರುವ ಶ್ರೀರಾಮನ ಭವ್ಯ ಮಂದಿರದ ನಿರ್ಮಾಣ ಸಂಪೂರ್ಣ ರೀತಿಯಲ್ಲಿ ಮುಕ್ತಾಯವಾಗಿದ್ದು, ಇದೀಗ ಶ್ರೀ ರಾಮಮಂದಿರ ಮೂಲಯೋಜನೆಯಂತೆ ಭಕ್ತರನ್ನು ಮನಮೋಹಕವಾದ ವಾಸ್ತುಶೈಲಿಯಿಂದ ಸೆಳೆಯಲು ಸಜ್ಜಾಗಿದೆ. ಕಳೆದ ವರ್ಷದ ಜನವರಿ
ಪರಸ್ಪರ ವರ್ಗಾವಣೆಯ ಗಣಕೀಕೃತ ಕೌನ್ಸಿಲಿಂಗ್ ಮಡಿಕೇರಿ, ನ. ೨: ೨೦೨೪-೨೫ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕರನ್ನು ಒಳಗೊಂಡAತೆ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ