ನಾಪೋಕ್ಲುವಿನಲ್ಲಿ ಹೆಲ್ಪ್ ಡೆಸ್ಕ್ ಉದ್ಘಾಟನೆ ನಾಪೋಕ್ಲು, ಜು. ೭: ಸಮಗ್ರ ಮತಪಟ್ಟಿ ಪರಿಷ್ಕರಣೆಗೆ ಸಂಬAಧಿಸಿದAತೆ ಇಲ್ಲಿಗೆ ಸಮೀಪದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಬಳಿ ಸಾರ್ವಜನಿಕರ ಅನುಕೂಲಕ್ಕಾಗಿ ಹೆಲ್ಪ್ ಡೆಸ್ಕ್ ಅನ್ನು ಗುರುವಾರ
ನಾಳೆ ಕಾಫಿ ಬೆಳೆಗಾರರ ಹಕ್ಕು ಕಾಫಿ ತಳಿಗಳ ಸಂರಕ್ಷಣೆ ಜಾಗೃತಿ ಕಾರ್ಯಕ್ರಮ ಚೆಟ್ಟಳ್ಳಿ, ಜು.೭: ಕಾಫಿಮಂಡಳಿ ಅಧೀನದ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ ವತಿಯಿಂದ ಕಾಫಿ ಬೆಳೆಗಾರರ ಹಕ್ಕುಗಳು ಮತ್ತು ಕಾಫಿ ತಳಿಗಳ ಸಂರಕ್ಷಣೆಗೆ ಸಂಬAಧಿಸಿದAತೆ ವಿಶೇಷ ಜಾಗೃತಿ ಕಾರ್ಯಕ್ರಮವನ್ನು
ಕಾಫಿ ತೋಟದಲ್ಲಿ ಕಾಡಾನೆ ಮೃತದೇಹ ಪತ್ತೆ ಚೆಯ್ಯಂಡಾಣೆ, ಜು. ೭: ಸಮೀಪದ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ ಗ್ರಾಮದ ಕಾಫಿ ತೋಟದಲ್ಲಿ ಕಾಡಾನೆ ಮೃತದೇಹ ಪತ್ತೆಯಾಗಿದೆ. ನಾಲಡಿ ಗ್ರಾಮದ ನಿವಾಸಿ ಬೆಳೆಗಾರ ಪರದಂಡ ಡಾಲಿ
ಗರ್ಭಪಾತ ಪ್ರಕರಣದ ತನಿಖೆ ಕುಶಾಲನಗರ, ಜು. ೭: ಕುಶಾಲನಗರ ಮಡಿಕೇರಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ತಪ್ಪು ಮಾಹಿತಿ ನೀಡಿ ಮಹಿಳೆಯೊಬ್ಬರಿಗೆ ಗರ್ಭಪಾತ ಮಾಡಿಸಿರುವ ಪ್ರಕರಣದ ಬಗ್ಗೆ ಮಹಿಳಾ ಆಯೋಗ ಮಾನವ ಹಕ್ಕುಗಳ
ಬಿ ಶೆಟ್ಟಿಗೇರಿ ಗದ್ದೆಗಳಲ್ಲಿ ಹಳದಿ ಕಪ್ಪೆಗಳ ಕಲರವ ಪೊನ್ನಂಪೇಟೆ, ಜು. ೭: ಪೊನ್ನಂಪೇಟೆ ತಾಲೂಕಿನಲ್ಲಿ ಕಳೆದ ೩-೪ ದಿನಗಳಿಂದ ಉತ್ತಮ ಮಳೆ ಯಾಗುತ್ತಿದೆ. ಇದರಿಂದ ರೈತರು ಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಬಿ.