ಶ್ರೀ ಶನೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಗುಡ್ಡೆಹೊಸೂರು, ಮಾ. ೧೮: ಇಲ್ಲಿಗೆ ಸಮೀಪದ ಮಾದಪಟ್ಟಣ ಗ್ರಾಮದ ಶ್ರೀ ಶನೇಶ್ವರ ಹಾಗೂ ಮಹಿಶ ಮರ್ದಿನಿ ದೇವಸ್ಥಾನದ ೧೭ನೇ ವಾರ್ಷಿಕೊತ್ಸವ ಆದ್ದೂರಿಯಾಗಿ ನಡೆಯಿತು. ಮಹಿಶ ಮರ್ದಿನಿ (ಹನ್ಯಾಳಮ್ಮ)
ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬಾಚರಣೆ ಕುಶಾಲನಗರ, ಮಾ. ೧೮: ಪುನೀತ್ ರಾಜಕುಮಾರ್ ಗೆಳೆಯರ ಬಳಗದ ಆಶ್ರಯದಲ್ಲಿ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಆಚರಣೆ ನಡೆಯಿತು. ಕುಶಾಲನಗರ ಸರಕಾರಿ ಬಸ್ ನಿಲ್ದಾಣ ಆವರಣದಲ್ಲಿ
ವಿಷ್ಣುಮೂರ್ತಿ ಕೋಲ ಸುಂಟಿಕೊಪ್ಪ, ಮಾ. ೧೮: ಇಲ್ಲಿಗೆ ಸಮೀಪದ ಕೆದಕಲ್‌ನ ಶ್ರೀ ಭದ್ರಕಾಳೇಶ್ವರಿ ದೇವಾಲಯದಲ್ಲಿ ವಿಷ್ಣುಮೂರ್ತಿ ಕೋಲ ನಡೆಯಿತು. ದಿನದ ಅಂಗವಾಗಿ ಮಧ್ಯಾಹ್ನ ೨ ಗಂಟೆಯಿAದ ವಿಷ್ಣುಮೂರ್ತಿ ಕಟ್ಟೆ ತೆರೆ
ವೇಶ್ಯವಾಟಿಕೆ ಇಬ್ಬರ ಬಂಧನ ಕುಶಾಲನಗರ, ಮಾ. ೧೮: ಮನೆಯೊಂದರಲ್ಲಿ ವೇಶ್ಯವಾಟಿಕೆ ನಡೆಸುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದು, ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರು ಸಂತ್ರಸ್ತೆಯರನ್ನು ರಕ್ಷಿಸಿದ್ದಾರೆ. ಕುಶಾಲನಗರ ಟೌನ್ ಪೊಲೀಸ್ ಅಧಿಕಾರಿಗಳು ಮತ್ತು
ಶ್ರದ್ಧಾಭಕ್ತಿಯ ಉತ್ಸವ ಸುಂಟಿಕೊಪ್ಪ, ಮಾ. ೧೮:ಕೆದಕಲ್ ಗ್ರಾಮದ ಭದ್ರಕಾಳೇಶ್ವರಿ ದೇವಾಲಯದ ೨೬ನೇ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಪ್ರಧಾನ ಅರ್ಚಕ ಲಕ್ಷಿö್ಮÃ ನಾರಾಯಣ ಭಟ್ ಅವರ ನೇತೃತ್ವದಲ್ಲಿ