ಶಿಥಿಲಾವಸ್ಥೆಯಲ್ಲಿರುವ ಜಿಲ್ಲೆಯ ಏಕೈಕ ಕೈಮಗ್ಗ ಕೇಂದ್ರ ಕೂಡಿಗೆ, ಜ. ೬ : ಕೊಡಗಿನ ಗಡಿ ಭಾಗದ ಕೂಡಿಗೆ ಸಮೀಪದಲ್ಲಿರುವ ೧೯೮೧ರಲ್ಲಿ ಪ್ರಾರಂಭಗೊAಡ ಜಿಲ್ಲೆಯ ಏಕೈಕ ಕಾವೇರಿ ಹ್ಯಾಂಡ್ ಲೂಂ ಶಾಖೆಯಾದ ಕಾವೇರಿ ಸಮೂಹ ನೇಯ್ಗೆ
ಬಸ್ಸು ದರ ಇಳಿಕೆ ಮಡಿಕೇರಿ, ಜ.೬: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ತಾ. ೫ ರಿಂದ ಜಾರಿಗೆ ಬರುವಂತೆ ಕ.ರಾ.ರ.ಸಾ.ನಿಗಮ ಪುತ್ತೂರು ವಿಭಾಗದ ವತಿಯಿಂದ ಮಡಿಕೇರಿ, ಕುಶಾಲನಗರ, ವೀರಾಜಪೇಟೆ, ಗೋಣಿಕೊಪ್ಪ, ಸೋಮವಾರಪೇಟೆಯಿಂದ ಬೆಂಗಳೂರು
ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ಕಾಲಮಿತಿಯೊಳಗೆ ಪರಿಹರಿಸಲು ಪ್ರಯತ್ನ ಮಡಿಕೇರಿ, ಜ. ೬: ಕೊಡಗು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ಕಾಲಮಿತಿಯೊಳಗೆ ಪರಿಹರಿಸುವ ಪ್ರಯತ್ನ ಮಾಡುವುದಾಗಿ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಹೇಳಿದರು. ಕೊಡಗು ಜಿಲ್ಲಾ ಕಾರ್ಯನಿರತ
೨೦೨೪ರಲ್ಲಿಯೇ ಜಮ್ಮಾ ಸಮಸ್ಯೆ ಶಾಶ್ವತ ಪರಿಹಾರವಾಗಿತ್ತು ಮಡಿಕೇರಿ, ಜ .೬: ಜಮ್ಮಾ ಬಾಣೆಯ ಮಾಲೀಕತ್ವ, ಕಂದಾಯ ನಿಗದಿ ಕುರಿತಂತೆ ಇದ್ದ ಸಮಸ್ಯೆಗೆ ೨೦೨೪ರಲ್ಲಿಯೇ ಶಾಶ್ವತ ಪರಿಹಾರ ದೊರಕಿಸಲಾಗಿತ್ತು. ಆದರೆ, ಈಗಿನ ಕಾಂಗ್ರೆಸ್ ಸರಕಾರದ ಸುತ್ತೋಲೆಯಿಂದಾಗಿ
ರೂ ೫ ಕೋಟಿ ವೆಚ್ಚದ ಮೌಲಾನಾ ಆಜಾದ್ ಶಾಲಾ ಕಟ್ಟಡಕ್ಕೆ ಮಂತರ್ಗೌಡ ಭೂಮಿಪೂಜೆ ಕಣಿವೆ, ಜ. ೬: ಪಟ್ಟಣದ ಗುಂಡೂರಾವ್ ಬಡಾವಣೆಗೆ ಹೊಂದಿಕೊAಡಿರುವ ಆರ್‌ಸಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿದ್ದ ೫ ಕೋಟಿ ರೂ ವೆಚ್ಚದ ಮೌಲಾನಾ ಆಜಾದ್ ಶಾಲಾ ಕಟ್ಟಡ