ರಾಜ್ಯಮಟ್ಟಕ್ಕೆ ಆಯ್ಕೆ *ಗೋಣಿಕೊಪ್ಪ, ಅ. ೨೧: ಜಿಲ್ಲಾಮಟ್ಟದ ಯುವಜನೋತ್ಸವ ಸ್ಪರ್ಧೆಯ ಜಾನಪದ ನೃತ್ಯ ವಿಭಾಗದಲ್ಲಿ ಭಾಗವಹಿಸಿದ ತಿತಿಮತಿಯ ಯಾಹವಿ ಡಾನ್ಸ್ ಅಕಾಡೆಮಿ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಒಗ್ಗಟ್ಟು ಮೂಡಲು ಕ್ರೀಡಾಕೂಟ ಸಹಕಾರಿ ಪೊನ್ನಣ್ಣ ನಾಪೋಕ್ಲು, ಅ. ೨೧: ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಕ್ರೀಡಾಕೂಟಗಳ ಆಯೋಜನೆ ಅಗತ್ಯ ಎಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು. ಮರಂದೋಡ ಸರಕಾರಿ
ಪ್ಲಾಸ್ಟಿಕ್ ನಿಷೇಧ ಅಭಿಯಾನ ಕಾರ್ಯಕ್ರಮ ಸುಂಟಿಕೊಪ್ಪ,ಅ. ೨೧: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಹಾಗೂ ಸ್ವಚ್ಛ ಭಾರತ್ ಮಿಷನ್ ವತಿಯಿಂದ ಮರು ಬಳಕೆಯಾಗದ ಪ್ಲಾಸ್ಟಿಕ್ ನಿಷೇಧ ಅಭಿಯಾನವನ್ನು ನಡೆಸಲಾಯಿತು. ಇಲ್ಲಿನ ಕನ್ನಡ ವೃತ್ತದಲ್ಲಿ ಮರು ಬಳಕೆಯಾಗದ
ತಾ ೩೦ ಹಾಗೂ ೩೧ ರಂದು ಕಾವೇರಿಯನ್ಸ್ ಫೆಸ್ಟ್ ೨೦೨೫ ಪೊನ್ನಂಪೇಟೆ, ಅ. ೨೧ : ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೊಂದು ಉತ್ತಮ ವೇದಿಕೆಯನ್ನು ಒದಗಿಸಿ ಕೊಡುವ ಉದ್ದೇಶದಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ತಾ. ೩೦ ಹಾಗೂ
ಶೂ ಎಸೆದ ಪ್ರಕರಣ ಖಂಡಿಸಿ ಹಿರಿಕರದಲ್ಲಿ ಪ್ರತಿಭಟನೆ ಸೋಮವಾರಪೇಟೆ, ಅ. ೨೧: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರತ್ತ ಶೂ ಎಸೆದ ಪ್ರಕರಣವನ್ನು ಖಂಡಿಸಿ ಹಿರಿಕರ ಗ್ರಾಮದಲ್ಲಿ ಪ್ರತಿಭಟನೆ ನಡೆಯಿತು. ಗ್ರಾಮದ ಶ್ರೀರಾಮೇಶ್ವರ ಯುವಕ ಸಂಘದ