ತೋಟಗಳ ಮರಗಳ ಸಂಖ್ಯೆ ಕಡಿಮೆಯಾದಲ್ಲಿ ಯೂರೋಪ್ಗೆ ಕಾಫಿ ರಫ್ತು ಅಸಾz ಮಡಿಕೇರಿ, ಸೆ. ೨೪ : ಪರಿಸರ ನಾಶ, ಮರಕಡಿತ ಪ್ರದೇಶಗಳಿಂದ ಉತ್ಪಾದನೆ ಆಗುವ ವಸ್ತುಗಳನ್ನು ಬಳಸದೆ, ಪರಿಸರಕ್ಕೆ ಪೂರಕವಾಗಿರುವ ಪ್ರದೇಶಗಳಿಂದ ಮಾತ್ರ ಕಾಫಿ ಆಮದು ಮಾಡುವ ಉದ್ದೇಶದಿಂದ
ಎಸ್ಎಲ್ ಭೈರಪ್ಪ ಇನ್ನಿಲ್ಲ ಮಡಿಕೇರಿ, ಸೆ. ೨೪: ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ, ಕಾದಂಬರಿಕಾರ ಪ್ರೊ.ಎಸ್.ಎಲ್.ಭೈರಪ್ಪ (೯೪) ಅವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟೊçÃತ್ಥಾನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ನಿವಾಸದಲ್ಲಿದ್ದ
ರಸ್ತೆ ದುಸ್ಥಿತಿ ವಿರುದ್ಧ ಬಿಜೆಪಿ ಆಕ್ರೋಶ ವಿವಿಧೆಡೆ ರಸ್ತೆ ತಡೆ ಮಡಿಕೇರಿ, ಸೆ. ೨೪: ಜಿಲ್ಲೆಯಲ್ಲಿ ರಸ್ತೆಗಳು ತೀವ್ರ ಹದಗೆಟ್ಟರೂ ಸರಕಾರ, ಶಾಸಕರು ಸೂಕ್ತ ಕ್ರಮವಹಿಸದೆ ನಿರ್ಲಕ್ಷö್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲೆಯ ವಿವಿಧೆಡೆ ಪ್ರತಿಭಟನೆ
ಸಮೀಕ್ಷೆಗೆ ತಾಂತ್ರಿಕ ತೊಡಕು ಸಹಶಿಕ್ಷಕರ ಸಂಘದಿAದ ಡಿಸಿಗೆ ಮನವಿ ಮಡಿಕೇರಿ, ಸೆ. ೨೪: ರಾಜ್ಯ ಸರಕಾರದ ವತಿಯಿಂದ ರಾಜ್ಯಾದ್ಯಂತ ತಾ.೨೨ ರಿಂದ ಪ್ರಾರಂಭಗೊAಡ ಜಾತಿ ಸಮೀಕ್ಷೆಯನ್ನು ಕೈಗೊಳ್ಳಲು ಸಮೀಕ್ಷೆಗೆ ನಿಯೋಜಿಸಲ್ಪಟ್ಟಿರುವ ಸಿಬ್ಬಂದಿಗೆ ತಾಂತ್ರಿಕ ಸಮಸ್ಯೆಗಳಿಂದಾಗಿ ಕೆಲಸ ಕಷ್ಟಸಾಧ್ಯವಾಗುತ್ತಿದ್ದು
ಕಾಫಿ ಕಳವು ದಂಪತಿ ಬಂಧನ ಪೊನ್ನAಪೇಟೆ, ಸೆ. ೨೪ : ಕಾಫಿ ಕಳ್ಳತನ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊನ್ನAಪೇಟೆ ತಾಲೂಕಿನ ಕಿರುಗೂರು ಗ್ರಾಮದ ದೊಡ್ಡ ಮಾವಿನ ಮರ ಜಂಕ್ಷನ್ ಬಳಿಯ