ಕ್ರಿಕೆಟ್ ತಂಡಕ್ಕೆ ಆದಿತ್ಯ ಆಯ್ಕೆ ಮಡಿಕೇರಿ, ಜ. ೪: ನಗರದ ಕೊಡಗು ವಿದ್ಯಾಲಯದ ೮ ನೇ ತರಗತಿ ವಿದ್ಯಾರ್ಥಿ ಕೆ.ಎಂ. ಆದಿತ್ಯ ಕೆಎಸ್‌ಸಿಎ ವತಿಯಿಂದ ಮಂಗಳೂರು ವಿಭಾಗದ ಅಂಡರ್ ೧೪ ವಲಯ ಮಟ್ಟದ
ಮಡಿಕೇರಿಯಲ್ಲಿ ನಡೆದ ಸೌಹಾರ್ದ ಸಹಕಾರಿ ದಿನಾಚರಣೆ ಮಡಿಕೇರಿ, ಜ. ೪: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ನಿ. ಬೆಂಗಳೂರು ಹಾಗೂ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ
ತಾ ೧೧ ರಂದು ಬಂಟರ ಸಂಘದ ಮಹಾಸಭೆ ಮಡಿಕೇರಿ, ಜ. ೪: ಕೊಡಗು ಜಿಲ್ಲಾ ಬಂಟರ ಸಂಘದ ಮಹಾಸಭೆ ತಾ. ೧೧ ರಂದು ಮಡಿಕೇರಿಯ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿದೆ ಎಂದು ಅಧ್ಯಕ್ಷ
ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಮಡಿಕೇರಿ, ಜ. ೪: ಮಡಿಕೇರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್
ಕಣದಲ್ಲಿ ಕಾಫಿಯನ್ನು ಚಲ್ಲಾಪಿಲ್ಲಿಗೊಳಿಸಿದ ಕಾಡಾನೆ ಚೆಟ್ಟಳ್ಳಿ, ಜ. ೪: ನಡುರಾತ್ರಿ ಕಾಡಾನೆಯೊಂದು ಕಣದಲ್ಲಿ ಒಣಗಿಸಿಟ್ಟ ಕಾಫಿಯನ್ನು ಚಲ್ಲಾಪಿಲ್ಲಿಗೊಳಿಸಿದ ಘಟನೆ ಚೆಟ್ಟಳ್ಳಿಯಲ್ಲಿ ನಡೆದಿದೆ. ಚೆಟ್ಟಳ್ಳಿಯ ಕೊಂಗೇಟಿರ ಬೋಪಯ್ಯ ಅವರ ತೋಟದಲ್ಲಿ ಕುಯ್ಲು ಮಾಡಿದ್ದ ಕಾಫಿಯನ್ನು ಕಣದಲ್ಲಿ