ಸೋಮವಾರಪೇಟೆಯಲ್ಲಿ ಮಹಿಳಾ ದಿನಾಚರಣೆ ಶನಿವಾರಸಂತೆ, ಮಾ. ೧೭: ತಾಲೂಕಿನಲ್ಲಿ ಮಹಿಳಾ ಸಬಲೀಕರಣದ ಬೆಳವಣಿಗೆಗೆ ಪೂರಕವಾಗಿ ಮಲ್ಲಳ್ಳಿಫಾಲ್ಸ್, ಟಿ.ಪಿ, ಕೆಫೆ, ಕ್ಯಾಂಟೀನ್, ಚಿಕ್ಲಿ ಹೊಳೆ, ಬಸವನಹಳ್ಳಿಗಳಲ್ಲಿ ೪ ಕ್ಯಾಂಟೀನ್‌ಗಳು ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸುತ್ತಿವೆ
ಇರಾನ್ ಭದ್ರತಾ ಮುಖ್ಯಸ್ಥ ಲಾರಿಜಾನಿ ಹತ್ಯೆ ಇಸ್ರೇಲ್ ರಕ್ಷಣಾ ಸಚಿವ ಮಾಹಿತಿ ಟೆಹರಾನ್, ಮಾ. ೧೭: ಇರಾನ್‌ನಲ್ಲಿ ಸೋಮವಾರ ರಾತ್ರಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ಭದ್ರತಾ ಮಂಡಳಿಯ ಮುಖ್ಯಸ್ಥ ಅಲಿ ಲಾರಿಜಾನಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು
ಪಾಕ್ನಿಂದ ಅಫ್ಘಾನ್ ಆಸ್ಪತ್ರೆಯ ಮೇಲೆ ದಾಳಿ ೪೦೦ ಸಾವು ಕಾಬುಲ್, ಮಾ. ೧೭: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಯುದ್ಧ ಮುಂದುವರೆದಿದ್ದು, ಉಭಯ ರಾಷ್ಟ್ರಗಳ ಗಡಿಗಳಲ್ಲಿ ಉದ್ವಿಗ್ವ ವಾತಾವರಣ ಮತ್ತಷ್ಟು ಹೆಚ್ಚಾಗಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಪರಸ್ಪರ ಭಾರೀ
ಹರಾಜು ಪ್ರಕ್ರಿಯೆಗೆ ನಿರಾಸಕ್ತಿ ಮತ್ತೆ ಮುಂದೂಡಿಕೆ ವೀರಾಜಪೇಟೆ, ಮಾ. ೧೭: ವೀರಾಜಪೇಟೆ ಪುರಸಭೆ ವ್ಯಾಪ್ತಿಯ ವಾಹನ ಶುಲ್ಕ ಎತ್ತಾವಳಿ, ಮಾಂಸ ಮತ್ತು ಮೀನು ಮಳಿಗೆಗಳ ವಾರ್ಷಿಕ ಮರು ಹರಾಜಿನಲ್ಲಿ ಬಿಡ್ಡುದಾರರಿಂದ ಸೂಕ್ತ ಸ್ಪಂದನ ಬಾರದೆ
ಲೋಕ ಅದಾಲತ್ ೨೩೨ ಪ್ರಕರಣಗಳು ಇತ್ಯರ್ಥ ವೀರಾಜಪೇಟೆ, ಮಾ. ೧೭: ವೀರಾಜಪೇಟೆ ನ್ಯಾಯಾಲಯಗಳ ಸಮುಚ್ಚಯದಲ್ಲಿ ನಡೆದ ರಾಷ್ಟಿçÃಯ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಒಟ್ಟು ೨೩೨ ಪ್ರಕರಣಗಳು ಇತ್ಯರ್ಥಗೊಂಡು ಈ ಪ್ರಕರಣಗಳಲ್ಲಿ ರೂ.