`ಜಿಲ್ಲಾ ಉಸ್ತುವಾರಿ ಸಚಿವರಿಂದ ಸರ್ವಾಧಿಕಾರಿ ಧೋರಣೆ: ಬಿಜೆಪಿ ಆರೋಪಮಡಿಕೇರಿ ಜೂ.10 : ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಂದರ್ಭ ಶಾಸಕರನ್ನು ನಿರ್ಲಕ್ಷಿಸುತ್ತಿದ್ದು, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ
ದೇವಟ್ಪರಂಬು ಸ್ತಂಭ ಕೆಡವಿದ ಪ್ರಕರಣ : ಸೂಕ್ತ ತನಿಖೆಗೆ ಸಿಎನ್ಸಿ ಒತ್ತಾಯಮಡಿಕೇರಿ, ಜೂ.10 : ದೇವಟ್‍ಪರಂಬುವಿನಲ್ಲಿ ಸ್ತಂಭಗಳನ್ನು ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಮೂಲಕ ತನಿಖೆ ನಡೆಸಿ ಕೊಡವರ ಹಕ್ಕನ್ನು ಹತ್ತಿಕುತ್ತಿರುವವರ ವಿರುದ್ಧ ಸೂಕ್ತ ಕ್ರಮ
ಕೊಡವರ ಹತ್ಯೆಯಾಗಿರುವದಕ್ಕೆ ದಾಖಲೆ ನೀಡಲು ಸುಬ್ಬಯ್ಯ ಒತ್ತಾಯಮಡಿಕೇರಿ ಜೂ.10 : ದೇವಟ್ ಪರಂಬುವಿನಲ್ಲಿ ಸಾವಿರಾರು ಕೊಡವರ ಹತ್ಯೆಯಾಗಿದೆಯೆಂದು ಹೇಳಿಕೆ ನೀಡು ತ್ತಿರುವವರು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಕೊಡಗು ಸೌಹಾರ್ದ ವೇದಿಕೆಯ ಪ್ರಮುಖ
ಗೋಣಿಕೊಪ್ಪಲು ಎಪಿಎಂಸಿ ಗೋದಾಮಿನಿಂದ 26 ಚೀಲ ಕಾಳುಮೆಣಸು ಕಳವುಗೋಣಿಕೊಪ್ಪಲು,ಜೂ.10: ಕಾಳು ಮೆಣಸು ವ್ಯಾಪಾರಿಯ ನಿರ್ಲಕ್ಷ್ಯ, ಕಳೆದೆರಡು ದಿನಗಳಿಂದ ರಜೆಯ ಮೇಲೆ ತೆರಳಿದ್ದ ಭದ್ರತಾ ಸಿಬ್ಬಂದಿ, ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರವೇಶಿಸುವ ಎರಡು ಗೇಟ್‍ಗಳಿಗೆ ರಾತ್ರಿ
ದೇವಟ್ ಪರಂಬು ಬೆಳವಣಿಗೆ ಕುರಿತು ಪ್ರಮುಖರ ಒಳಹೂರಣಮಡಿಕೇರಿ, ಜೂ. 10: ಇತ್ತೀಚಿನ ಕೆಲವು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ದೇವಟ್ ಪರಂಬುವಿನದ್ದೇ ಚರ್ಚೆಯ ವಿಷಯವಾಗಿದೆ. ಟಿಪ್ಪು ಜಯಂತಿ ವಿಚಾರದಿಂದ ದೇವಟ್ ಪರಂಬು ಗಂಭೀರತೆ ಪಡೆದಿದೆ. ದೇವಟ್