ಕಟ್ಟಡ ಕಾರ್ಮಿಕರ ವಾರ್ಷಿಕ ಸಭೆಸಿದ್ದಾಪುರ, ಜೂ. 24: ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ವಾರ್ಷಿಕ ಮಹಾಸಭೆಯು ತಾ. 26 ರಂದು ಸಿದ್ದಾಪುರ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ
ಪಾದಚಾರಿಗಳಿಗೆ ಬಸ್ ಡಿಕ್ಕಿ : ಓರ್ವ ದುರ್ಮರಣಸುಂಟಿಕೊಪ್ಪ, ಜೂ. 24 : 7ನೇ ಮೈಲು ಬಳಿ ನಡೆದುಕೊಂಡು ಬರುತ್ತಿದ್ದ ಇಬ್ಬರು ಪಾದಚಾರಿಗಳಿಗೆ ರಾಜ್ಯ ಸಾರಿಗೆ ಸಂಸ್ಥೆ ಬಸ್ ಡಿಕ್ಕಿಯಾಗಿದ್ದು, ಓರ್ವ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇನ್ನೋರ್ವನನ್ನು
ಶ್ರೀಗಂಧದ ಕಳ್ಳತನ ಯತ್ನ; ಆರೋಪಿಗಳನ್ನು ಬಂಧಿಸದ ಇಲಾಖೆಸೋಮವಾರಪೇಟೆ,ಜೂ.24: ತಾಲೂಕಿನ ಹೊಸಳ್ಳಿ ಗ್ರಾಮದ ತೋಟದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಕಳ್ಳತನ ಮಾಡಲು ಯತ್ನಿಸಿದ ಆರೋಪಿಗಳ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದೇ ಪ್ರಕರಣವನ್ನು ಮುಚ್ಚಿ ಹಾಕಲು
ಶಾಂತಪ್ಪ ರೈ ಬಗ್ಗೆ ಸದಭಿಪ್ರಾಯ : ಸುಳ್ಳು ಪತ್ರಿಕಾ ಹೇಳಿಕೆ ಆರೋಪಮಡಿಕೇರಿ, ಜೂ. 24: ಚೆಯ್ಯಂಡಾಣೆಯ ನಿವಾಸಿ ಶಾಂತಪ್ಪ ರೈ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಿನ ಠಾಣಾಧಿಕಾರಿ ವೆಂಕಟೇಶ್ ಅವರು ನೈಜ ಆರೋಪಿಗಳ ವಿರುದ್ಧ
ಶಾಲಾ ವಾಹನಗಳ ಮೇಲೆ ಆರ್ಟಿಓ ಧಾಳಿಮಡಿಕೇರಿ, ಜೂ. 24: ಶಾಲಾ ಮಕ್ಕಳನ್ನು ಕರೆದೊಯ್ಯುವ ಖಾಸಗಿ ವಾಹನಗಳು ಹಾಗೂ ಆಟೋ ರಿಕ್ಷಾಗಳ ಮೇಲೆ ಧಾಳಿ ನಡೆಸಿರುವ ಆರ್‍ಟಿಓ ಅಧಿಕಾರಿಗಳು ಕೆಲವು ವಾಹನಗಳನ್ನು ವಶಪಡಿಸಿಕೊಂಡು ಮೊಕದ್ದಮೆ