ಪೊನ್ನಂಪೇಟೆಯಲ್ಲಿ ಇಂದು ಒಲಂಪಿಕ್ ದಿನಾಚರಣೆ ವೀರಾಜಪೇಟೆ, ಜೂ. 22: ಅಂತರ್ರಾಷ್ಟ್ರೀಯ ಒಲಂಪಿಕ್ ದಿನಾಚರಣೆಯ ಅಂಗವಾಗಿ ಹಾಕಿ ಕೂರ್ಗ್ ಸಂಸ್ಥೆಯು ತಾ. 23 ರಂದು (ಇಂದು) ಪೊನ್ನಂಪೇಟೆ ಕೃತಕ ಹುಲ್ಲು ಹಾಸಿನ ಮೈದಾನದಲ್ಲಿ ಅಂತರ್ರಾಷ್ಟ್ರೀಯ
ಜು.2 ರಂದು ಛಾಯಾಗ್ರಾಹಕರಿಂದ ಪ್ರತಿಭಟನೆಮಡಿಕೇರಿ, ಜೂ. 22 : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ಛಾಯಾಗ್ರಾಹಕರ ಸಂಘ ಜು.2 ರಂದು ರಾಜ್ಯಾದ್ಯಂತ ಸ್ಟುಡಿಯೋ ಬಂದ್‍ಗೆ ಕರೆ ನೀಡಿದ್ದು, ಕೊಡಗು ಜಿಲ್ಲೆಯಲ್ಲಿ
ಜಿಲ್ಲಾ ಕಾಂಗ್ರೆಸ್ನಿಂದ ದಿನೇಶ್ ಗುಂಡೂರಾವ್ಗೆ ಸ್ವಾಗತಮಡಿಕೇರಿ, ಜೂ. 22: ರಾಜ್ಯ ಕಾಂಗ್ರೆಸ್‍ನ ನೂತನ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ದಿನೇಶ್ ಗುಂಡೂರಾವ್ ಅವರನ್ನು ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ
ನೀಲಗಿರಿ ಕೋಟೆಯ ಬಂಧನದಿಂದ : ‘‘ಬಿಡುಗಡೆ ಭಾಗ್ಯ’’ಮಡಿಕೇರಿ, ಜೂ. 22: ಮಡಿಕೇರಿಯ ಕೋಟೆ, ಚಿತ್ರದುರ್ಗದ ಕೋಟೆಯಂತಹ ಹೆಸರನ್ನು ನೀವು ಕೇಳಿರಬಹುದು. ಆದರೆ ಇದ್ಯಾವ ನೀಲಗಿರಿ ಕೋಟೆ ಎಂದು ಹುಬ್ಬೇರಿಸದಿರಿ...! ಇದು ಅಂತಿಂತಹ ಕೋಟೆಯಲ್ಲ. ರೈತಾಪಿವರ್ಗದ
ಮಹಿಳೆ ನಾಪತ್ತೆಸುಂಟಿಕೊಪ್ಪ, ಜೂ. 22: ಆಸ್ಪತ್ರೆಗೆ ತೆರಳುವದಾಗಿ ತಿಳಿಸಿ ಹೋದ ಮಹಿಳೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಇಲ್ಲಿಗೆ ಸಮೀಪದ ತೊಂಡೂರು ನಿವಾಸಿ ಸದಾನಂದ ಎಂಬವರ ಪತ್ನಿ ಓಮನ (32)