ಹಲ್ಲೆ: ಐವರು ನ್ಯಾಯಾಂಗ ಬಂಧನಕ್ಕೆನಾಪೆÇೀಕ್ಲು, ಜೂ. 21: ಮೂರು ತಿಂಗಳ ಹಿಂದೆ ಚೆಯ್ಯಂಡಾಣೆ ಗ್ರಾಮದ ಶಾಂತಪ್ಪ ರೈ ಎಂಬವರ ಮೇಲೆ ಹಣದ ವಿಚಾರಕ್ಕಾಗಿ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ಅದೇ ಗ್ರಾಮದ
ಕಾಡಾನೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಎಚ್ಚರಿಕೆ ನಾಪೆÇೀಕ್ಲು, ಜೂ. 21: ಸಮೀಪದ ಮರಂದೋಡ, ಯವಕಪಾಡಿ, ನಾಲಡಿ, ಕುಂಜಿಲ ಗ್ರಾಮಗಳಲ್ಲಿ ಕಾಡಾನೆ ಹಾವಳಿ ತೀವ್ರವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೂ ಅವರು
ಪತ್ರಕರ್ತರ ಸಂಘದ ಸದಸ್ಯತ್ವಕ್ಕೆ ಆಹ್ವಾನಮಡಿಕೇರಿ, ಜೂ. 21: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯತ್ವ ಹೊಂದಲು ಹಾಗೂ ಸದಸ್ಯತ್ವ ನವೀಕರಣಗೊಳಿಸಿಕೊಳ್ಳಲು ಜಿಲ್ಲೆಯ ಪತ್ರಕರ್ತರಿಂದ ಅರ್ಜಿ ಆಹ್ವಾನಿಸ ಲಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ (ಮುದ್ರಣ
ನಿವೇಶನಕ್ಕೆ ಒತ್ತಾಯಿಸಿ ಜೇನುಕುರುಬರಿಂದ ಧರಣಿ ಸಿದ್ದಾಪುರ, ಜೂ. 21: ಸಿದ್ದಾಪುರ ಸಮೀಪದ ದಿಡ್ಡಳ್ಳಿ ಹಾಡಿಯಲ್ಲಿ ಬುಡಕಟ್ಟು ಕೃಷಿಕರ ಸಂಘದ ಜೇನುಕುರುಬ ಕುಟುಂಬಗಳು ನಿವೇಶನಕ್ಕಾಗಿ ಧರಣಿ ಸತ್ಯಾಗ್ರಹ ಆರಂಭಿಸಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕೆಂದು ಒತ್ತಾಯಿಸಿದ್ದಾರೆ ಚನ್ನಯ್ಯನಕೊಟೆ
ಆನೆ ಸಮಸ್ಯೆಯ ಗಂಭೀರತೆ: ತಿತಿಮತಿ ಬಂದ್*ಗೋಣಿಕೊಪ್ಪಲು, ಜೂ. 21: ಒಂದೋ ಅನೆಯನ್ನು ಸ್ಥಳಾಂತರಿಸಿ ಅಥವಾ ಕೊಂದು ಬಿಡಿ ಎಂದು ಒತ್ತಾಯಿಸಿ ಈ ಭಾಗದ ಸಾರ್ವಜನಿಕರು ಪಟ್ಟಣವನ್ನು ಬಂದ್ ಮಾಡಿ ಅರಣ್ಯ ಇಲಾಖೆಗೆ ಮುತ್ತಿಗೆ