ಪಿಯುಸಿ ನಿಲಯ ಮುಂದುವರಿಕೆ ಅರುಣ್ ಮಾಚಯ್ಯ ಮಡಿಕೇರಿ, ಜು. ೨: ಕೂಡಿಗೆ ಕ್ರೀಡಾ ವಸತಿ ನಿಲಯದಲ್ಲಿ ಹಾಲಿ ನಡೆಯುತ್ತಿದ್ದ ಪದವಿಪೂರ್ವ ಕಾಲೇಜನ್ನು ರದ್ದುಮಾಡುವುದಾಗಿ ಸುತ್ತೋಲೆ ಬಂದಿದ್ದು ನಿಜ. ಆದರೆ, ಈ ಬಗ್ಗೆ ಯುವಸಬಲೀಕರಣ ಮತ್ತು
ಬಾಡಗರಕೇರಿ ಮೃತ್ಯುಂಜಯ ದೇಗುಲ ತಾ ೬ ರಿಂದ ಬ್ರಹ್ಮಕಲಶೋತ್ಸವ ಮಡಿಕೇರಿ, ಜು. ೨: ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಕೈಗೊಳ್ಳಲಾಗಿದ್ದ ಜೀರ್ಣೋದ್ಧಾರ ಕೆಲಸ ಕಾರ್ಯಗಳು ಪೂರ್ಣಗೊಂಡಿದ್ದು, ತಾ. ೬ ರಿಂದ ೯ರ ತನಕ
ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ೨೪ ಗಂಟೆಗಳ ಸೇವೆ ಮಡಿಕೇರಿ, ಜು.೨: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ (ಜಿಲ್ಲಾಸ್ಪತ್ರೆ) ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗಗಳಲ್ಲಿ ದಿನದ ೨೪ ಗಂಟೆಗಳೂ ಹಲವಾರು ಸೇವೆಗಳು ಲಭ್ಯವಿದ್ದು
ತಾ ೬ ರಂದು ಬಿಜೆಪಿಯಿಂದ ಜನಾಕ್ರೋಶ ಜಾಥಾ ಪ್ರತಿಭಟನಾ ಸಭೆ ಮಡಿಕೇರಿ, ಜು. ೨: ಕೊಡಗು ಜಿಲ್ಲೆಯಲ್ಲಿ ಮಿತಿಮೀರಿರುವ ವನ್ಯಜೀವಿ ಹಾವಳಿಯನ್ನು ತಡೆಗಟ್ಟುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ತಾ. ೬
ಯಡವನಾಡು ಕಂದಾಯ ಗ್ರಾಮ ಘೋಷಣೆ ಸಂಬAಧ ಸಿಎಂ ಭೇಟಿ ಮಾಡಿದ ಮಂತರ್ ಸೋಮವಾರಪೇಟೆ, ಜು. ೨: ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಯಡವನಾಡು ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಬೇಕೆಂಬ ಗ್ರಾಮಸ್ಥರ ಅಹವಾಲನ್ನು ಶಾಸಕ ಡಾ. ಮಂತರ್