ಎನ್ಎಸ್ಎಸ್ ಶಿಬಿರಕ್ಕೆ ಚಾಲನೆ ವೀರಾಜಪೇಟೆ: ವಿದ್ಯಾರ್ಥಿ ಜೀವನವು ಹಲವು ಒತ್ತಡಗಳಿಂದ ನಿರ್ಮಾಣವಾಗುತ್ತಿದೆ ಎನ್ನುವುದು ಸುಳ್ಳು. ಕಲಿಕೆ ಮತ್ತು ಸಾಮಾಜಿಕ ಚಿಂತನೆಯನ್ನು ಸಮಾನವಾಗಿ ಕಾಣುವಂತಾಗಬೇಕು ಎಂದು ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ
ಕೂಡಿಗೆಯಲ್ಲಿ ಜಿಲ್ಲಾಮಟ್ಟದ ಗಣಿತ ವಿಚಾರ ಸಂಕಿರಣ ಕೂಡಿಗೆ: ಶಾಲಾ ಶಿಕ್ಷಣ ಇಲಾಖೆ ಹಾಗೂ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಅಕ್ಷರ ಫೌಂಡೇಶನ್ ಸ್ವಯಂ ಸೇವಾ ಸಂಸ್ಥೆ ಯ ಸಹಯೋಗದಲ್ಲಿ ಗಣಿತ
ಬೇಟಿ ಬಚಾವೋ ಬೇಟಿ ಪಡಾವೋ ಮಾಹಿತಿ ಕಾರ್ಯಾಗಾರ ಕೂಡಿಗೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾನೂನು ಸೇವಾ ಪ್ರಾಧಿಕಾರ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ
ಕುಸಿಯುವ ಭೀತಿಯಲ್ಲಿ ಸೀಗೆಹೊಸೂರು ಕಕ್ಕೆಹೊಳೆ ಸೇತುವೆ ಕಣಿವೆ, ಮಾ. ೧೨: ಕುಶಾಲನಗರ ತಾಲೂಕು ಸೀಗೆಹೊಸೂರು ಹಾಗೂ ಯಲಕ್ಕನೂರು ಹೊಸಳ್ಳಿ ಸಂಪರ್ಕ ಕಲ್ಪಿಸುವ ಸೀಗೆಹೊಸೂರು ಬಳಿ ಕಕ್ಕೆಹೊಳೆಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಟಿಷರ ಕಾಲದ ಸೇತುವೆ ಸಂಪೂರ್ಣ
ಕುಸಿಯುವ ಭೀತಿಯಲ್ಲಿ ಸೀಗೆಹೊಸೂರು ಕಕ್ಕೆಹೊಳೆ ಸೇತುವೆ ಕಣಿವೆ, ಮಾ. ೧೨: ಕುಶಾಲನಗರ ತಾಲೂಕು ಸೀಗೆಹೊಸೂರು ಹಾಗೂ ಯಲಕ್ಕನೂರು ಹೊಸಳ್ಳಿ ಸಂಪರ್ಕ ಕಲ್ಪಿಸುವ ಸೀಗೆಹೊಸೂರು ಬಳಿ ಕಕ್ಕೆಹೊಳೆಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಟಿಷರ ಕಾಲದ ಸೇತುವೆ ಸಂಪೂರ್ಣ