ದರ ಕಡಿತದ ಬೆನ್ನಲ್ಲೇ ಪುಟಿದೆದ್ದ ಬಿಯರ್ ಮಾರಾಟ ಕೋವರ್‌ಕೊಲ್ಲಿ ಇಂದ್ರೇಶ್ ಮಡಿಕೇರಿ, ಜು. ೩: ಕರ್ನಾಟಕ ಸರ್ಕಾರವು ಕಳೆದ ಮೇ ತಿಂಗಳಿನಲ್ಲಿ ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ಮದ್ಯಕ್ಕೆ ದರ ಆಧಾರಿತ ತೆರಿಗೆ ಬದಲಿಗೆ ಆಲ್ಕೋಹಾಲ್ ಪ್ರಮಾಣ
ಪತ್ರಿಕಾ ದಿನಾಚರಣೆ ವಿಪಿ ಪ್ರಕಾಶ್ಗೆ ಸನ್ಮಾನ ಕುಶಾಲನಗರ, ಜು. ೩: ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಿಕಾ ವಿತರಕರಾದ
ಒಂದಕ್ಕಿAತ ಹೆಚ್ಚು ವೋಟರ್ ಐಡಿ ಕ್ರಮಕ್ಕೆ ಆಗ್ರಹಿಸಿ ಸಿಎನ್ಸಿ ಮನವಿ ಮಡಿಕೇರಿ, ಜು. ೩ : ಒಂದಕ್ಕಿAತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದುವ ಮೂಲಕ ಮತದಾನದ ಹಕ್ಕನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು
ಕೂಡಿಗೆ ಕ್ರೀಡಾ ನಿಲಯಕ್ಕೆ ಸೌಲಭ್ಯ ಕಲ್ಪಿಸಲು ಆಗ್ರಹ ಮಡಿಕೇರಿ, ಜು.೩: ಕೊಡಗಿನ ಕ್ರೀಡಾ ಪರಂಪರೆಯನ್ನು ಉಳಿಸಲು ಕೂಡಿಗೆ ಕ್ರೀಡಾ ನಿಲಯವನ್ನು ಮುಚ್ಚುವ ನಿರ್ಧಾರವನ್ನು ಕೈಬಿಟ್ಟು ಅಗತ್ಯ ಮೂಲಸೌಕರ್ಯ ಹಾಗೂ ಸೌಲಭ್ಯ ಕಲ್ಪಿಸುವಂತೆ ಕೊಡಗು ಜನ ಅಭಿವೃದ್ಧಿ
ಸುಂಟಿಕೊಪ್ಪ ಲಯನ್ಸ್ ಪದಾಧಿಕಾರಿಗಳ ಪದಗ್ರಹಣ ಸುಂಟಿಕೊಪ್ಪ, ಜು. ೩: ಸುವರ್ಣ ವರ್ಷ ಆಚರಣೆ ಸಂಭ್ರದಲ್ಲಿರುವ ಸುಂಟಿಕೊಪ್ಪ ಲಯನ್ಸ್ ಕ್ಲಬ್‌ಗೆ ಒಂದು ಸ್ವಂತ ಕಟ್ಟಡ ಒದಗಿಸುವುದರೊಂದಿಗೆ ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಸಾರ್ಥಕವಾಗಿ ಆಚರಿಸಲಾಗುವುದೆಂದು ಸುಂಟಿಕೊಪ್ಪ