ಲಾವಣ್ಯ ಮೋಹನ್ಗೆ ವೀರ ವನಿತೆ ಪ್ರಶಸ್ತಿ ಸೋಮವಾರಪೇಟೆ.ಮಾ.೧೦: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬೆಂಗಳೂರಿನ ಚಿತ್ರಸಂಸ್ಥೆ ವತಿಯಿಂದ ಆಯೋಜಿಸಿದ್ದ ‘ವಿಶ್ವದ ಹೃದಯದ ಹೆಣ್ಣೇ-ನಿನಗೊಂದು ನಮನ’ ಕಾರ್ಯಕ್ರಮದಲ್ಲಿ ತಾಲೂಕಿನ ಶನಿವಾರಸಂತೆಯ ಲೇಖಕಿ ಲಾವಣ್ಯ ಮೋಹನ್ ಅವರಿಗೆ
ಕಾಡಾನೆ ಕಾರ್ಯಾಚರಣೆ ಸಿದ್ದಾಪುರ, ಮಾ. ೧೦: ಸೋಮವಾರದಂದು ವಾಲ್ನೂರು ಗ್ರಾಮದ ಬಾಳೆಗುಂಡಿ ಹಾಡಿಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಜಲಜಾಕ್ಷಿ ಅವರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅರಣ್ಯ
ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯ ನಾಳೆ ಪುರಸಭೆ ಎದುರು ಕಾರ್ಯಕ್ರಮ ವೀರಾಜಪೇಟೆ, ಮಾ. ೧೦: ವೀರಾಜಪೇಟೆ ಪುರಸಭೆಯಲ್ಲಿ ಮುಖ್ಯರಸ್ತೆಯ ಬದಿಗಳಲ್ಲಿರುವ ಕಟ್ಟಡದವರಿಗೆ ಕಾನೂನು ರೀತಿಯ ಪರಿಹಾರಕ್ಕಾಗಿ ಮತ್ತು ಹಲವು ಮಂಡನೆಗಳ ಅಂಗೀಕಾರಕ್ಕೆ ಒತ್ತಾಯಿಸಿ ವೀರಾಜಪೇಟೆ ಪುರಸಭೆ ಕಛೇರಿಯ ಮುಂದೆ
ವಿದ್ಯೆಯ ಜೊತೆಗೆ ಅಂಜಿಕೆಯಿಲ್ಲದೆ ಜೀವಿಸುವುದನ್ನು ಹೆಣ್ಣು ಮಕ್ಕಳಿಗೆ ಕಲಿಸಿ ಮಿಲನಾ ಭರತ್ ಮಡಿಕೇರಿ, ಮಾ. ೧೦: ಸೂಕ್ತ ವಿದ್ಯೆಯ ಜೊತೆಗೆ ಅಂಜಿಕೆಯಿಲ್ಲದೇ ಜೀವಿಸುವ ರೀತಿಯನ್ನು ಹೆಣ್ಣು ಮಕ್ಕಳಿಗೆ ಪೋಷಕರು ಕಲಿಸುವುದು ಇಂದಿನ ಸಮಾಜದಲ್ಲಿ ಅತ್ಯಗತ್ಯವಾಗಿದೆ ಎಂದು ಕೊಡಗು ಜಿಲ್ಲಾ ಮೀನುಗಾರಿಕಾ
ನಾಗ ಸನ್ನಿಧಾನದ ಪುನರ್ ಪ್ರತಿಷ್ಠಾಪನೆ ನಾಪೋಕ್ಲು, ಮಾ.೧೦: ಇಲ್ಲಿಗೆ ಸಮೀಪದ ಕೂರುಳಿ ಸುಭಾಷ್ ನಗರದಲ್ಲಿ ನಾಗಸನ್ನಿಧಾನದ ಪುನರ್ ಪ್ರತಿಷ್ಠಾಪನೆಯ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನೆರವೇರಿತು. ೧೩ ವರ್ಷಗಳಿಂದ ಆರಾಧಿಸುತ್ತಾ ಬಂದಿರುವ ನಾಗ ಸನ್ನಿಧಾನದ ಪುನರ್