ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಮಡಿಕೇರಿ, ಜೂ.೩೦: ಯಾವುದೇ ಅನರ್ಹ ವ್ಯಕ್ತಿಯನ್ನು ಮತದಾರರ ಪಟ್ಟಿಗೆ ಸೇರಿಸದೆ; ಅರ್ಹ ವ್ಯಕ್ತಿಯನ್ನು ಮತದಾರರ ಪಟ್ಟಿಯಿಂದ ಕೈಬಿಡದಂತೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮತದಾರರ
ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ೪೩೩೫ ಇಂಚು ಕಡಿಮೆ ಮಳೆ ಮಡಿಕೇರಿ, ಜೂ. ೩೦: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆಯ ಅಂಕಿಅAಶಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರೀ ಬದಲಾವಣೆ ಕಂಡುಬAದಿದೆ. ಇದೀಗ ಜೂನ್ ತಿಂಗಳು ಪೂರ್ಣಗೊಂಡರೂ ಮುಂಗಾರು
ಹೊರಗಿನವರು ಜಾಗ ಖರೀದಿ ಮಾಡದಂತೆ ಕಾನೂನು ಜಾರಿಗೆ ಆಗ್ರಹ ಮಡಿಕೇರಿ, ಜೂ. ೩೦: ಹೊರಗಿನವರು ಕೊಡಗಿನಲ್ಲಿ ಜಾಗ ಖರೀದಿಸದಂತೆ ತಡೆಯಲು ಅಗತ್ಯವಾದ ಕಾನೂನನ್ನು ಜಾರಿಗೊಳಿಸುವಂತೆ ಕೊಡಗು ಮತ್ತು ಕಾವೇರಿ ಸಂರಕ್ಷಣಾ ವೇದಿಕೆ ಸಂಚಾಲಕ ನಿವೃತ್ತ ಕರ್ನಲ್ ಸಿ.ಪಿ.
ಟಿಪ್ಪರ್ ಹರಿದು ಪಾದಚಾರಿ ದುರ್ಮರಣ ವೀರಾಜಪೇಟೆ, ಜೂ. ೩೦: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪಾದಚಾರಿ ಮೇಲೆ ಟಿಪ್ಪರ್ ಲಾರಿಯೊಂದು ಹರಿದು ಮೃತಪಟ್ಟಿರುವ ಘಟನೆ ವೀರಾಜಪೇಟೆ ನಗರ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ವೀರಾಜಪೇಟೆ ಪಟ್ಟಣ ವ್ಯಾಪ್ತಿಯ
೧ ದುಡ್ಡಿನಕನ್ನಡದ ಕಾಗದಕ್ಕೆ ಇಂದಿಗೆ ೧೮೩ ವರ್ಷದ ಹರ್ಷ ಕರ್ನಾಟಕದಲ್ಲಿ ‘ಪತ್ರಿಕಾ ದಿನಾಚರಣೆ'ಯನ್ನು ಪ್ರತಿ ವರ್ಷ ಜುಲೈ ೧ ರಂದು ಆಚರಿಸಲಾಗುತ್ತದೆ. ಕನ್ನಡದ ಮೊಟ್ಟ ಮೊದಲ ಪತ್ರಿಕೆಯಾದ 'ಮಂಗಳೂರು ಸಮಾಚಾರ'ವನ್ನು ೧೮೪೩ರ ಜುಲೈ ೧ ರಂದು ರೆವರೆಂಡ್ ಹರ್ಮನ್