ಚೆಪ್ಪುಡಿರ ಮಂಡೇಪAಡ ಕುಲ್ಲೇಟಿರ ಕುಪ್ಪಂಡ ಉಪಾಂತ್ಯಕ್ಕೆ ಮಡಿಕೇರಿ, ಡಿ.೨೮ : ಕೊಡವ ಹಾಕಿ ಅಕಾಡೆಮಿ ವತಿಯಿಂದ ಮೂರ್ನಾಡಿನಲ್ಲಿ ನಡೆಯುತ್ತಿರುವ ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಸೆಮಿಫೈನಲ್ ತಾ.೨೯ ರಂದು (ಇಂದು) ಬೆಳಿಗ್ಗೆ
ಬೀದಿನಾಯಿ ದಾಳಿ ನಾಲ್ವರಿಗೆ ಗಾಯ ಗೋಣಿಕೊಪ್ಪಲು, ಡಿ.೨೮: ಗೋಣಿಕೊಪ್ಪ ಪಟ್ಟಣದಲ್ಲಿ ಬೀದಿನಾಯಿ ದಾಳಿಗೆ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಮುAಜಾಗ್ರತೆ ವಹಿಸಿದ ಸ್ಥಳೀಯ ನಾಗರಿಕರು ಹೆಚ್ಚಿನ ಅನಾಹುತ ತಪ್ಪಿಸಲು ಬೀದಿ ನಾಯಿಯನ್ನು ಹೊಡೆದು
ಕಳ್ಳತನ ಪ್ರಕರಣ ತನಿಖೆ ಚುರುಕು ಸಿದ್ದಾಪುರ, ಡಿ. ೨೮: ಸಿದ್ದಾಪುರದ ಮೈಸೂರು ರಸ್ತೆಯ ನಿವಾಸಿ ಬಿ.ಜಿ.ಚಿಣ್ಣಪ್ಪ ಮತ್ತು ಶಿಕ್ಷಕಿ ಈಶ್ವರಿ ದಂಪತಿ ಅವರ ಮನೆಯಲ್ಲಿ ಭಾರಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ
ಪೊನ್ನಂಪೇಟೆಯಲ್ಲಿ ಮಂಡಲ ಪೂಜೋತ್ಸವ ಪೊನ್ನಂಪೇಟೆ, ಡಿ. ೨೮: ಪೊನ್ನಂಪೇಟೆ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ವಾರ್ಷಿಕ ಮಂಡಲ ಮಹಾ ಪೂಜೋತ್ಸವ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕಾಡ್ಯಮಾಡ ಅಶೋಕ್ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು. ದೇವಸ್ಥಾನದ
ಇಂದು ಬಿಜೆಪಿಯಿಂದ ಪ್ರತಿಭಟನೆ ಸೋಮವಾರಪೇಟೆ, ಡಿ. ೨೮: ರಾಜ್ಯ ಸರ್ಕಾರ ದ್ವೇಷ ಭಾಷಣ ವಿಧೇಯಕ ಅಂಗೀಕರಿಸುವ ಮೂಲಕ ವಾಕ್ ಸ್ವಾತಂತ್ರ‍್ಯಕ್ಕೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿ ಮಂಡಲ ಭಾರತೀಯ ಜನತಾ ಪಾರ್ಟಿ