ಗೋಣಿಕೊಪ್ಪ ರೋಟರಿಗೆ ಪ್ರಶಸ್ತಿ ಗೋಣಿಕೊಪ್ಪಲು, ಜೂ. ೩೦: ೨೦೨೫-೨೬ನೇ ಸಾಲಿನಲ್ಲಿ ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಅಸೇವೆಯನ್ನು ಪರಿಗಣಿಸಿ ಗೋಣಿಕೊಪ್ಪ ರೋಟರಿ ಕ್ಲಬ್‌ಗೆ ರೋಟರಿ ಇಂಟರ್‌ನ್ಯಾಷನಲ್ ವತಿಯಿಂದ ‘ಪ್ಲಾಟಿನಮ್ ಪ್ಲಸ್ ಅವಾರ್ಡ್’
ಮತಪಟ್ಟಿ ಪರಿಷ್ಕರಣೆ ಸಂಬAಧ ಜಾಗೃತಿ ಸಭೆ ಕುಶಾಲನಗರ, ಜೂ. ೩೦: ವಿಶೇಷ ಮತಪಟ್ಟಿ ಪರಿಷ್ಕರಣೆ ಸಂಬAಧ ಕುಶಾಲನಗರ ತಾಲೂಕು ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ವಿವಿಧ ಬೂತ್‌ಗಳ ಪ್ರಮುಖರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕುಶಾಲನಗರ ಎ.ಪಿ.ಸಿ.ಎಂ.ಎಸ್ ಸಭಾಂಗಣದಲ್ಲಿ
‘ಕಾರ್ಮಿಕರು ಸರಕಾರದ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು’ ವಿರಾಜಪೇಟೆ, ಜೂ. ೩೦: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸದಸ್ಯತ್ವ ನೋಂದಾಯಿಸಿಕೊAಡು ಸರ್ಕಾರದಿಂದ ದೊರೆಯುವ ವಿವಿಧ ಕಲ್ಯಾಣ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು
ಕಾವೇರಿ ಶಾಲೆಯಲ್ಲಿ ಪದವಿ ಪ್ರದಾನ ಕಾರ್ಯಕ್ರಮ ಮಡಿಕೇರಿ, ಜೂ. ೩೦: ವೀರಾಜಪೇಟೆಯ ಕಾವೇರಿ ಶಾಲೆಯಲ್ಲಿ ೨೦೨೬-೨೭ ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ರಚನೆ ಮಾಡಲು ಪದಾಧಿಕಾರಿಗಳ ಆಯ್ಕೆಗಾಗಿ ವಿದ್ಯಾರ್ಥಿಗಳು ಇವಿಎಂ ಮೂಲಕ
ಸ್ವಚ್ಛ ಕೊಡಗು ಸಂಕಲ್ಪ ಸಾಕಾರಕ್ಕೆ ಸರ್ವರ ಸಹಕಾರ ಅಗತ್ಯ ನಾಪೋಕ್ಲು, ಜೂ. ೩೦: ಕೊಡಗಿನ ಪರಿಸರವನ್ನು ಸ್ವಚ್ಛ, ಸುಂದರ ಹಾಗೂ ಸುರಕ್ಷಿತವಾಗಿಡುವ ಉದ್ದೇಶದಿಂದ ಕ್ಲೀನ್ ಕೂರ್ಗ್ ತಂಡ ಹಮ್ಮಿಕೊಂಡಿರುವ ಸೈಕಲ್ ಜಾಥಾದ ಅಂಗವಾಗಿ ತಂಡದ ಸದಸ್ಯರು ವೀರಾಜಪೇಟೆಯಲ್ಲಿರುವ