ಪದವಿಪೂರ್ವ ಕಾಲೇಜುಗಳಿಗೆ ಇನ್ನೂ ದೊರಕದ ಪಠ್ಯಪುಸ್ತಕಗಳು ಮಡಿಕೇರಿ, ಜೂ. ೧೭: ಜಿಲ್ಲೆಯಲ್ಲಿನ ಸರಕಾರಿ ಹಾಗೂ ಅನುದಾನಿತ ಕಾಲೇಜುಗಳ ತರಗತಿಗಳು ಪ್ರಾರಂಭವಾಗಿ ಬಹುತೇಕ ೧ ತಿಂಗಳಾದರೂ ಸರಕಾರದಿಂದ ವಿತರಣೆಯಾಗಬೇಕಿರುವ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಕೈ ಸೇರದೆ ಪಾಠ-ಪ್ರವಚನಕ್ಕೆ
ಅಪಘಾತ ಸಾವುವೀರಾಜಪೇಟೆ, ಜೂ. ೧೭: ಲಾರಿ ಹಾಗೂ ಕಾರಿನ ನಡುವೆ ವೀರಾಜಪೇಟೆ-ಮಾಕುಟ್ಟ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಒಬ್ಬರು ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ. ಬೆAಗಳೂರಿನ ಎಸ್.ಆರ್ ನಗರದ ನಿವಾಸಿ ಸಿ.ರೋಹಿತ್ (೨೯)
ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ನಾಪೋಕ್ಲು, ಜೂ. ೧೭: ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ ಎಂದು ಮಡಿಕೇರಿಯ ವಕೀಲೆ ಅಂಬೆಕಲ್ಲು ಪ್ರಿಯ ನವೀನ್
ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ಸಾಧನೆ ಮಾಡಬೇಕು ನಾಪೋಕ್ಲು, ಜೂ. ೧೭: ಎಸ್‌ಎನ್‌ಡಿಪಿ ಸಂಘಟನೆ ಹೆಚ್ಚಿನ ಸದಸ್ಯರನ್ನು ಹೊಂದಿದ್ದು, ಜನಪರ ಯೋಜನೆಗಳು ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಎಸ್‌ಎನ್‌ಡಿಪಿ ಕೊಡಗು
ಸಮಯದ ಸದ್ಬಳಕೆಯಿಂದ ಗುರಿ ಸಾಧನೆ ಸಾಧ್ಯ ಡಾ ನರಸಿಂಹಮೂರ್ತಿ ವೀರಾಜಪೇಟೆ, ಜೂ. ೧೭: ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗಪಡಿಸಿಕೊಂಡು ಶ್ರಮ, ಶಿಸ್ತು ಹಾಗೂ ದೃಢ ಸಂಕಲ್ಪದಿAದ ವಿದ್ಯಾಭ್ಯಾಸ ಮಾಡಿದರೆ ಜೀವನದಲ್ಲಿ ಉನ್ನತ ಗುರಿ ಸಾಧಿಸಲು ಸಾಧ್ಯ ಎಂದು ನವದೆಹಲಿಯ