೧೪೮೫೦ ಪ್ರಕರಣ ರಾಷ್ಟಿçÃಯ ಲೋಕ್ ಅದಾಲತ್ನಲ್ಲಿ ಇತ್ಯರ್ಥ ಮಡಿಕೇರಿ, ಡಿ. ೧೯: ಕೊಡಗು ಜಿಲ್ಲೆಯಾದ್ಯಂತ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ೨೦೨೫ ನವೆಂಬರ್ ೩೦ ರಂದು ಒಟ್ಟು ೧೮,೦೪೯ ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು, ಅವುಗಳ ಪೈಕಿ ೬,೩೬೧
ಕ್ರಿಸ್ಮಸ್ ಅಂಗವಾಗಿ ಮನೆಗಳಿಗೆ ತೆರಳಿ ಪ್ರಾರ್ಥನೆ ಸುಂಟಿಕೊಪ್ಪ, ಡಿ. ೧೯ : ವಿಶ್ವದಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು ಸಡಗರ ಸಂಭ್ರಮದಲ್ಲಿ ಆಚರಿಸಲು ಅಣಿಗೊಳ್ಳುತ್ತಿದ್ದು ಸುಂಟಿಕೊಪ್ಪ ದೇವಾಲಯದಲ್ಲಿಯೂ ಕ್ರೆöÊಸ್ತ ಧರ್ಮಗುರುಗಳು, ಕ್ರೆöÊಸ್ತ ಬಾಂಧವರು ಭರದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಐತಿಹಾಸಿಕ ಮಕ್ಕಿ ಶ್ರೀ ಶಾಸ್ತಾವು ಹಬ್ಬ ಸಂಪನ್ನ ನಾಪೋಕ್ಲು, ಡಿ. ೧೯: ಇತಿಹಾಸ ಪ್ರಸಿದ್ಧ ಸತ್ಯ ಸಂಧತೆಯ ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತಾವು ದೇವರ ಹಬ್ಬವು ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊAಡಿತು. ಉತ್ಸವದ ಅಂಗವಾಗಿ ಸಾಂಪ್ರದಾಯಿಕವಾಗಿ
ಹುಲಿ ಹೆಜ್ಜೆ ಪತ್ತೆ ಮಡಿಕೇರಿ , ಡಿ. ೧೯: ಸುಂಟಿಕೊಪ್ಪ ಸಮೀಪದ ಉಲುಗುಲಿ ಗ್ರಾಮದ ಕಾಫಿ ಕಣವೊಂದರಲ್ಲಿ ಹುಲಿ ಹೆಜ್ಜೆ ಕಂಡು ಬಂದಿದ್ದು, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಗ್ರಾಮದ ಎಂಕನ ಜೋತು
ಕಾಡಾನೆ ದಾಳಿ ಭತ್ತದ ಬೆಳೆ ಹಾನಿ ಕೂಡಿಗೆ, ಡಿ. ೧೯: ಕಾಡಾನೆ ಉಪಟಳದಿಂದ ಭತ್ತದ ಬೆಳೆಗೆ ಹಾನಿ ಸಂಭವಿಸಿದ ಘಟನೆ ಇಲ್ಲಿಗೆ ಸಮೀಪದ ಹುದುಗೂರಿನ ಕಾಳಿದೇವನ ಹೊಸೂರು ಗ್ರಾಮದಲ್ಲಿ ಸಂಭವಿಸಿದೆ. ಕಳೆದ ಎರಡು ದಿನಗಳಿಂದ ಯಡವನಾಡು