ಬದುಕಿನ ಜಂಜಾಟ ಮರೆಯಲು ಭಜನೆ ಉತ್ತಮ ಮಾಧ್ಯಮ ಮಡಿಕೇರಿ, ಡಿ., ೧೫ :ಬದುಕಿನ ಜಂಜಾಟವನ್ನು ಮರೆತು ದೈವತ್ವದ ಚಿಂತನೆಯತ್ತ ಮನಸ್ಸು ಹರಿಯಲು ಸಾಮೂಹಿಕ ಭಜನೆ ಅತ್ಯಂತ ಉಪಯುಕ್ತ ಮಾಧ್ಯಮ ಎಂದು “ಶಕ್ತಿ”ಸಂಪಾದಕ ಜಿ.ಚಿದ್ವಿಲಾಸ್ ಬಣ್ಣಿಸಿದರು. ಮಡಿಕೇರಿಯ ಶ್ರೀ
ಮೀಸಲು ಅರಣ್ಯದಲ್ಲಿ ಜಿಂಕೆ ಬೇಟೆ ಆರೋಪಿಗಳು ಅರಣ್ಯ ಇಲಾಖೆ ಬಲೆU ಕರಿಕೆ, ಡಿ. ೧೫ : ಮಡಿಕೇರಿ ಪ್ರಾದೇಶಿಕ ವಿಭಾಗದ ಭಾಗಮಂಡಲ ವಲಯ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಅಕ್ರಮ ಬೇಟೆಗೆ ತೆರಳಿದ ಆರೋಪಿಗಳನ್ನು ಬಂದಿಸುವಲ್ಲಿ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
‘ವಿಘ್ನೇಶ್ವರ ಸಾಂಸ್ಕೃತಿಕ ವೈಭವ’ ಉದ್ಘಾಟನೆ ಶನಿವಾರಸಂತೆ, ಡಿ. ೧೫: ಒಂದು ಶಾಲೆಯ ಆಯ್ಕೆಯ ಸಂದರ್ಭ ಪೋಷಕರು ಆ ಶಾಲೆಯ ಶಿಕ್ಷಕರ ನೈಪುಣ್ಯತೆ, ಮೂಲಭೂತ ಸೌಕರ್ಯವನ್ನು ಮಾನದಂಡವಾಗಿ ಗುರುತಿಸುತ್ತಾರೆ ಎಂದು ಸೋಮವಾರಪೇಟೆ ತಾಲೂಕು ಕ್ಷೇತ್ರ
ಶಿಸ್ತು ವಿಧೇಯತೆ ಮತ್ತು ಸಮಯ ಪಾಲನೆ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಾದ ಉತ್ತಮ ಹವ್ಯಾಸಗಳು ನಾಪೋಕ್ಲು, ಡಿ. ೧೫: ಶಿಸ್ತು, ವಿಧೇಯತೆ ಮತ್ತು ಸಮಯ ಪಾಲನೆ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಾದ ಉತ್ತಮ ಹವ್ಯಾಸಗಳು ಎಂದು ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ನಿವೃತ್ತ
ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ ಕ್ರೀಡಾ ದಿನಾಚರಣೆ ನಾಪೋಕ್ಲು, ಡಿ. ೧೫: ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡಾ ದಿನಾಚರಣೆ ಶಾಲಾ ಆಟದ ಮೈದಾನದಲ್ಲಿ ನೆರವೇರಿತು. ಶಾಲಾ ಆಡಳಿತ ಮಂಡಳಿ ಸದಸ್ಯರು ಕುಟ್ಟೆಟ್ಟಿರ ಕುಂಞಪ್ಪ