ಡೀಮ್ಡ್ ಫಾರೆಸ್ಟ್ ಜಂಟಿ ಸಮೀಕ್ಷೆಗೆ ರೈತ ಹೋರಾಟ ಸಮಿತಿ ವಿರೋಧ ಸೋಮವಾರಪೇಟೆ, ಡಿ. ೧೧: ಕೃಷಿಕರು ಸಾಗುವಳಿ ಮಾಡಿಕೊಂಡಿರುವ ಸಿ ಮತ್ತು ಡಿ ಜಾಗವನ್ನು ಅರಣ್ಯಕ್ಕೆ ಒಳಪಡಿಸುವ ಪ್ರಕ್ರಿಯೆಗೆ ಸಂಬAಧಿಸಿದAತೆ ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ, ವಸ್ತುಸ್ಥಿತಿಯ ಅಧ್ಯಯನ ನಡೆಸಿ
ಪ್ರಧಾನಿ ಬಗ್ಗೆ ಅವಹೇಳನ ಬಿಜೆಪಿ ಪ್ರತಿಭಟನೆ ಅಂಗಡಿಗೆ ಮುತ್ತಿಗೆ ಮಡಿಕೇರಿ, ಡಿ. ೧೧ : ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಹಾಗೂ ಅವಾಚ್ಯ ಪದಗಳನ್ನು ಬಳಸಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ
ಮಲ್ಲಳ್ಳಿಯಲ್ಲಿ ಕೇಬಲ್ ಕಾರ್ ಸದನದ ಗಮನ ಸೆಳೆದ ಡಾ ಮಂತರ್ ಸೋಮವಾರಪೇಟೆ, ಡಿ. ೧೧: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮಲ್ಲಳ್ಳಿ ಜಲಪಾತದಲ್ಲಿ ಕೇಬಲ್ ಕಾರ್ ಅಳವಡಿಸುವ ಯೋಜನೆ ಸಂಬAಧ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ
ಸಹಕಾರ ಸಂಘಗಳ ಬಡ್ಡಿ ಸಹಾಯಧನ ಇಳಿಕೆಯಿಂದ ಸಮಸ್ಯೆ ಮಡಿಕೇರಿ, ಡಿ. ೧೧: ರಾಜ್ಯ ಸರಕಾರವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿನ ಸಾಲ ಸೌಲಭ್ಯಕ್ಕೆ ಸಂಬAಧಿಸಿದAತೆ ನೀಡುವ ಬಡ್ಡಿ ಸಹಾಯಧನ ಇಳಿಕೆ ಮಾಡಿರುವುದರಿಂದ ಸಹಕಾರ
ಪ್ರಧಾನಿ ಅವಹೇಳನ ಮತ್ತೊಬ್ಬನ ಬಂಧನ ಮಡಿಕೇರಿ, ಡಿ. ೧೧: ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಅವಹೇಳನಕಾರಿ ವೀಡಿಯೋ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಮತ್ತೊರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಡಿಕೇರಿಯ ಅಜಾದ್ ನಗರ ನಿವಾಸಿ ಮೊಹಮ್ಮದ್