ವೀರಾಜಪೇಟೆಯಲ್ಲಿ ಹಿಂದೂ ಸಂಗಮ ಹರಿದು ಬಂದ ಜನಸಾಗರ ವೀರಾಜಪೇಟೆ, ಫೆ. ೨೫: ವಿರಾಜಪೇಟೆ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ವೀರಾಜಪೇಟೆಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮ ಭಕ್ತಿ ಭಾವ, ಶಿಸ್ತಿನೊಂದಿಗೆ ವೈಭವಯುತವಾಗಿ ನಡೆಯಿತು. ತೆಲುಗರ
ಏಷ್ಯನ್ ಥ್ರೋಬಾಲ್ನಲ್ಲಿ ಭಾರತಕ್ಕೆ ಜಯ ಮಡಿಕೇರಿ, ಫೆ. ೨೫: ತಾ.೧೨ ರಂದು ನಡೆದ ಎ.ಟಿ.ಎಫ್ ಏಷ್ಯನ್ ಥ್ರೋಬಾಲ್ ಚಾಂಪಿಯನ್ ಶಿಪ್‌ನಲ್ಲಿ ಮೂಲತಃ ಕೊಡಗಿನವರಾದ ಕಾಳಚಂಡ ನೀತು ತಮ್ಮಯ್ಯ ಭಾರತ ತಂಡವನ್ನು ಪ್ರತಿನಿಧಿಸಿದ್ದು, ತಂಡವು
ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕುಂಬ್ಯಾರು ಕಲಾಡ್ಚ ಚೆಯ್ಯಂಡಾಣೆ, ಫೆ. ೨೫: ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ವಾರ್ಷಿಕ ಹಬ್ಬವಾದ ಕುಂಬ್ಯಾರು ಕಲಾಡ್ಚ ಮಾ. ೨ ರಂದು ನಡೆಯಲಿದೆ. ಈಗಾಗಲೇ ಅಮ್ಮಂಗೇರಿ ಜ್ಯೋತಿಷ್ಯರಾದ ಕಣಿಯರ
ಭಾರತೀಯ ಪರಂಪರೆ ಸAಸ್ಕೃತಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಸಿದ್ದಾಪುರ, ಫೆ. ೨೫: ಭಾರತೀಯ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಸಂಸದ ಯದುವೀರ್ ಒಡೆಯರ್ ಕರೆ ನೀಡಿದರು. ಸಿದ್ದಾಪುರದ ಶ್ರೀ ನಾರಾಯಣ ಗುರು
ಭಕ್ತರನ್ನು ಆಕರ್ಷಿಸುತ್ತಿರುವ ಗುಡ್ಡದ ಗುಹೆಯೊಳಗಿನ ಶಿವಲಿಂಗ ಕಣಿವೆ, ಫೆ.೨೫: ಇಲ್ಲಿನ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವರ ವಾರ್ಷಿಕ ರಥೋತ್ಸವ ಏಪ್ರಿಲ್‌ನಲ್ಲಿ ಜರುಗಲಿದೆ. ದೇವಾಲಯದ ಗೋಪುರದ ಹಿಂಭಾಗದಲ್ಲಿ ಗುಡ್ಡವೊಂದಿದ್ದು ಅದರಲ್ಲಿ ವಿಶಾಲವಾದ ಗುಹೆ ಒಂದಿದೆ. ಬೃಹತ್