ನಾಳೆ ರಾಷ್ಟಿçÃಯ ಲೋಕ್ ಅದಾಲತ್ ಮಡಿಕೇರಿ, ಡಿ. ೧೧: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ತಾ. ೧೩ ರಂದು ರಾಷ್ಟಿçÃಯ ಲೋಕ್ ಆದಾಲತ್ ನಡೆಯಲಿದೆ. ಸಾರ್ವಜನಿಕರು ತಮ್ಮ ವ್ಯಾಜ್ಯ
ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸೋಮವಾರಪೇಟೆ, ಡಿ. ೧೧: ಅಬ್ಬೂರುಕಟ್ಟೆಯಿಂದ ಬಾಣಾವರದ ಕಡೆಗೆ ತೆರಳುತ್ತಿದ್ದ ಕ್ರೆಟಾ ಕಾರು ಹಾಗೂ ಬಾಣಾವರದಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಬ್ರೀಜಾ ಕಾರಿನ ನಡುವೆ ಗೋಣಿಮರೂರು-ಅಬ್ಬೂರುಕಟ್ಟೆ ನಡುವಿನ ಅರಣ್ಯ ಪ್ರದೇಶದ
ಬ್ಯಾಗ್ನಲ್ಲಿ ನವಜಾತ ಶಿಶು ಪತ್ತೆ ಸಿದ್ದಾಪುರ, ಡಿ. ೧೧: ಬಿಟ್ಟಂಗಾಲ ಸಮೀಪದ ಪೆಗ್ಗರಿಕಾಡು ಎಂಬಲ್ಲಿ ಬ್ಯಾಗ್‌ನಲ್ಲಿ ನವಜಾತ ಶಿಶು ಪತ್ತೆಯಾಗಿದೆ. ತಾ. ೧೦ ರಂದು ಬೆಳಿಗ್ಗೆ ೧೧.೩೦ರ ಸುಮಾರಿಗೆ ಸುಂದರಿ ಎಂಬವರ ಮನೆಯ ಮುಂಭಾಗದಲ್ಲಿ
ಮಾಧ್ಯಮದ ಹೆಸರು ದುರ್ಬಳಕೆ ಕ್ರಮಕ್ಕೆ ಒತ್ತಾಯ ಮಡಿಕೇರಿ, ಡಿ. ೧೧: ಪತ್ರಕರ್ತರಲ್ಲದ ಕೆಲವರು ತಮ್ಮ ವಾಹನಗಳಲ್ಲಿ ‘ಮೀಡಿಯಾ-ಪ್ರೆಸ್’ ಫಲಕ ಅಳವಡಿಸಿಕೊಂಡು ಮಾಧ್ಯಮದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ
ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದಿದ್ದ ಅಪರಾಧಿಗೆ ಮರಣದಂಡನೆ ಪೊನ್ನAಪೇಟೆ/ವೀರಾಜಪೇಟೆ ಡಿ. ೧೦: ಒಂದೇ ಕುಟುಂಬದ ನಾಲ್ವರನ್ನು ಕತ್ತಿಯಿಂದ ಹಲ್ಲೆಗೈದು ಬರ್ಬರವಾಗಿ ಹತ್ಯೆಗೈದಿದ್ದ ಅಪರಾಧಿಗೆ ಮರಣದಂಡನೆ ಹಾಗೂ ಪ್ರತ್ಯೇಕ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ವೀರಾಜಪೇಟೆ ನ್ಯಾಯಾಲಯವು ಇಬ್ಬರಿಗೆ