ಹುದುಗೂರಿನಲ್ಲಿ ಬಗೆಹರಿಯದ ಗೋಸದನ ಸಮಸ್ಯೆ ವರ್ಷ ಕಳೆದರೂ ನಡೆಯದ ಸಭೆ ಕೂಡಿಗೆ, ಜೂ.೯: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಪಶು ಚಿಕಿತ್ಸಾಲಯ ಕೇಂದ್ರದ ಗೋಸದನ ಜಾಗವು ಸೋಮವಾರಪೇಟೆ ತಾಲೂಕು ಸಾಮಾಜಿಕ ಅರಣ್ಯ ಇಲಾಖೆಯ ಹೆಸರಿಗೆ ನೋಂದಣಿ
ಶಿಕ್ಷಕ ಕಿರಣ್ ಕುಮಾರ್ಗೆ ಕಲಾರತ್ನ ಪ್ರಶಸ್ತಿ ಶನಿವಾರಸಂತೆ, ಜೂ.೯: ಸಮೀಪದ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕನ್ನಡ ಭಾಷಾ ಶಿಕ್ಷಕ ಕೆ.ಎನ್ ಕಿರಣ್ ಕುಮಾರ್ ಕಲಾರತ್ನ ಹಾಸನ ಜಿಲ್ಲಾ ಪ್ರಶಸ್ತಿಗೆ
ಗಿಡಮರಗಳನ್ನು ಬೆಳೆಸಿ ಪ್ರಕೃತಿಯನ್ನು ಪ್ರೀತಿಸಿ ವೀರಾಜಪೇಟೆ, ಜೂ. ೯: ಪ್ರಕೃತಿಯ ಉಳಿವಿಗಾಗಿ ಮಾನವರು ಗಿಡ ಮರವನ್ನು ಬೆಳೆಸುವ ಮೂಲಕ ಪ್ರಕೃತಿಯನ್ನು ಪ್ರೀತಿಸುವಂತಾಗಬೇಕು ಎಂದು ಗೋಣಿಕೊಪ್ಪಲು ಪ್ರೌಢಶಾಲೆ ಶಿಕ್ಷಕ ಕೃಷ್ಣಚೈತನ್ಯ ಹೇಳಿದರು. ವೀರಾಜಪೇಟೆ ಸಮೀಪದ ಅರಮೇರಿ
ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಆಸಕ್ತಿ ಹೊಂದಬೇಕು ಮಡಿಕೇರಿ, ಜೂ. ೯: ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆ ಬೆಳೆಸಿಕೊಂಡು ಸಾಹಿತ್ಯಾಸಕ್ತರಾಗಬೇಕು ಎಂದು ಭಾರತ ಸರ್ಕಾರದ ದಕ್ಷಿಣ ವಲಯ ಸಾಂಸ್ಕೃತಿಕ ನಿರ್ದೇಶಕ ಕೆ.ಕೆ.ಗೋಪಾಲಕೃಷ್ಣ ಅವರು ಕರೆ ನೀಡಿದರು. ಕೇಂದ್ರ
ಗಿಡಮರಗಳನ್ನು ಬೆಳೆಸಿ ಪ್ರಕೃತಿಯನ್ನು ಪ್ರೀತಿಸಿ ವೀರಾಜಪೇಟೆ, ಜೂ. ೯: ಪ್ರಕೃತಿಯ ಉಳಿವಿಗಾಗಿ ಮಾನವರು ಗಿಡ ಮರವನ್ನು ಬೆಳೆಸುವ ಮೂಲಕ ಪ್ರಕೃತಿಯನ್ನು ಪ್ರೀತಿಸುವಂತಾಗಬೇಕು ಎಂದು ಗೋಣಿಕೊಪ್ಪಲು ಪ್ರೌಢಶಾಲೆ ಶಿಕ್ಷಕ ಕೃಷ್ಣಚೈತನ್ಯ ಹೇಳಿದರು. ವೀರಾಜಪೇಟೆ ಸಮೀಪದ ಅರಮೇರಿ