ಗದ್ದೆಗೆ ಉರುಳಿದ ಕಾರು ತಾಯಿ ಮಗ ಪಾರು ಚೆಯ್ಯಂಡಾಣೆ, ಫೆ. ೨೪: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಗದ್ದೆಗೆ ಉರುಳಿ ಬಿದ್ದು ತಾಯಿ ಮಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಬೆಟ್ಟಗೇರಿ ಮಡಿಕೇರಿ
ಹಿರಿಯರು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ತುಂಬುವAತಾಗಬೇಕು ಡಾಜೆ ಸೋಮಣ್ಣ *ಗೋಣಿಕೊಪ್ಪ, ಫೆ. ೨೪: ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ತುಂಬಲು ಹಿರಿಯರು ಮರೆತು ಹೋಗುತ್ತಿರುವುದು ದುರಾದೃಷ್ಟಕರ ಬೆಳವಣಿಗೆ ಎಂದು ಸಾಹಿತಿ, ನಿವೃತ್ತ ಪ್ರಾಂಶುಪಾಲ ಡಾ.ಜೆ ಸೋಮಣ್ಣ ವಿಷಾಧಿಸಿದರು. ಗೋಣಿಕೊಪ್ಪ ಸರ್ಕಾರಿ
ಮಡಿಕೇರಿ ತಾಲೂಕು ಗ್ರಾಪಂಗಳಿಗೆ ಆಡಳಿತಾಧಿಕಾರಿ ನೇಮಕ ಮಡಿಕೇರಿ, ಫೆ. ೨೪: ಅವಧಿ ಪೂರ್ಣಗೊಂಡ ಮಡಿಕೇರಿ ತಾಲೂಕಿನ ೨೬ ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಆದೇಶ ಹೊರಡಿಸಿದ್ದಾರೆ. ವಿವಿಧ ಇಲಾಖೆ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಸಾರ್ವತ್ರಿಕ
ಸ್ವಚ್ಛ ಕುಶಾಲನಗರ ಅಭಿಯಾನ ೩ನೇ ಬಾಟಲಿ ಸಂಗ್ರಹಣಾ ಘಟಕ ಅಳವಡಿಕೆ ಕುಶಾಲನಗರ, ಫೆ. ೨೪: ರೋಟರಿ ಕುಶಾಲನಗರ ಸುವರ್ಣ ಮಹೋತ್ಸವ ಅಂಗವಾಗಿ ಸ್ವಚ್ಛ ಕುಶಾಲನಗರ ಧ್ಯೇಯದೊಂದಿಗೆ ಪ್ರಮುಖ ಪ್ರವಾಸಿ ತಾಣವಾದ ಕಾವೇರಿ ನಿಸರ್ಗಧಾಮದಲ್ಲಿ ಪ್ಲಾಸ್ಟಿಕ್ ಬಾಟಲಿ ಸಂಗ್ರಹಣೆಯ ೩ನೇ
ಮಾನವ ವನ್ಯಪ್ರಾಣಿ ಸಂಘರ್ಷ ತಡೆ ಜಾಗೃತಿ ನಾಟಕ ಪ್ರದರ್ಶನ ಸಿದ್ದಾಪುರ, ಫೆ.೨೪: ಮಾನವ - ವನ್ಯ ಪ್ರಾಣಿಗಳ ಸಂಘರ್ಷವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ನಾಟಕವನ್ನು ಪ್ರದರ್ಶನ ಮಾಡಲಾಯಿತು. ಕೊಡಗು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೊನಾಲಿ ಅವರ