ಪಡಿತರ ಚೀಟಿದಾರರ ಗಮನಕ್ಕೆ ಮಡಿಕೇರಿ, ಜೂ. ೯: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಮೇ ಮತ್ತು ಜೂನ್ ತಿಂಗಳ ಹಂಚಿಕೆಯನ್ನು ಜೂನ್‌ನಲ್ಲಿಯೇ ವಿತರಣೆ ಮಾಡಲು ಆದೇಶಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ
ಅಪ್ರಾಪ್ತರಿಗೆ ಇನ್ನು ಮುಂದೆ ಬಾರ್ ಪಬ್ಗಳಲ್ಲಿ ಮದ್ಯ ಸರಬರಾಜು ಇಲ್ಲ ಸಚಿವ ಪ್ರಿಯಾಂಕ್ ಖರ್ಗೆ ಕೋವರ್ ಕೊಲ್ಲಿ ಇಂದ್ರೇಶ್ ಬೆಂಗಳೂರು ಜೂ. ೮: ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಮದ್ಯಪಾನ ಮತ್ತು ಮಾದಕ ದ್ರವ್ಯಗಳ ಅತಿಯಾದ ಬಳಕೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಅಲ್ಲದೇ ಚಿಕ್ಕವಯಸ್ಸಿನಲ್ಲೇ
ಫಿಲಿಪೈನ್ಸ್ನಲ್ಲಿ ಪ್ರಬಲ ಭೂಕಂಪ ೩೨ ಮಂದಿ ಸಾವು ಮನಿಲಾ, ಜೂ. ೮ : ಫಿಲಿಪೈನ್ಸ್ನ ದಕ್ಷಿಣ ಭಾಗದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ೭.೮ ತೀವ್ರತೆಯ ಭೂಕಂಪದಿAದ ೩೨ ಮಂದಿ ಮೃತಪಟ್ಟಿದ್ದು, ೨೦೦ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭೂಕAಪದ
ಭೂ ಕುಸಿತ ತಡೆ ಮುನ್ನೆಚ್ಚರಿಕೆ ಕಾಮಗಾರಿಗೆ ಅನುದಾನ ಬಿಡುಗಡೆ ಸೋಮವಾರಪೇಟೆ, ಜೂ. ೮: ಕೇಂದ್ರ ಸರ್ಕಾರದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದಿAದ ತಾಲೂಕು ವ್ಯಾಪ್ತಿಯಲ್ಲಿ ನಡೆಸಿರುವ ಸರ್ವೆ ಕಾರ್ಯದಲ್ಲಿ, ಭೂ ಕುಸಿತ ಸಂಭವಿಸಬಹುದಾದ ಸ್ಥಳಗಳನ್ನು ಗುರುತಿಸಿ ಮುನ್ನೆಚ್ಚರಿಕೆ
ಅಶ್ವಿನಿ ನಾಚಪ್ಪ ದಾಖಲೆ ಮುರಿದ ಉನ್ನತಿ ಅಯ್ಯಪ್ಪ ಮಡಿಕೇರಿ, ಜೂ. ೮: ಕೊಡಗಿನ ಕ್ರೀಡಾತಾರೆಯೊಬ್ಬರು ನಿರ್ಮಿಸಿದ್ದ ದಾಖಲೆಯನ್ನು ಇದೀಗ ಕೊಡಗಿನ ಮತ್ತೋರ್ವ ಉದಯೋನ್ಮುಖ ಕ್ರೀಡಾ ಪ್ರತಿಭೆ ಮುರಿದಿದ್ದು, ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸೀನಿಯರ್