ರಾಜ್ಯ ಒಕ್ಕಲಿಗರ ಸಂಘದಿAದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೋಮವಾರಪೇಟೆ, ಡಿ. ೭: ವಿದ್ಯಾರ್ಥಿಗಳು ಸ್ಪಷ್ಟ ಗುರಿ ಹಾಗೂ ಏಕಾಗ್ರತೆಯೊಂದಿಗೆ ವಿದ್ಯಾಭ್ಯಾಸದಲ್ಲಿ ತೊಡಗಬೇಕು. ಯಾವುದೇ ಕಾರಣಕ್ಕೂ ಗುರಿ ಸಾಧನೆಯಿಂದ ಹಿಂದೆ ಸರಿಯಬಾರದು ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ
‘ಜಲ ಮೂಲಗಳ ಆರಾಧನೆ ಮೂಲಕ ಸ್ವಚ್ಛತೆಯ ಅರಿವು ಸಾಧ್ಯ’ ಕುಶಾಲನಗರ, ಡಿ. ೭: ಕಾವೇರಿ ನದಿ ಸೇರಿದಂತೆ ಜಲ ಮೂಲಗಳ ಆರಾಧನೆಯ ಮೂಲಕ ಜನರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಲು ಸಾಧ್ಯ ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆಯ
ದೇವಾಲಯಕ್ಕೆ ಶಾಸಕರಿಂದ ರೂ ೧ ಲಕ್ಷ ದೇಣಿಗೆ ನಾಪೋಕ್ಲು, ಡಿ. ೭: ಮದೆ ಗ್ರಾಮದ ಅವಂದೂರು ಪುರಾತನ ಪ್ರಸಿದ್ಧ ಶ್ರೀ ಕೃಷ್ಣ ದೇವಾಲಯ ಪುನರ್ ನಿರ್ಮಾಣಗೊಳ್ಳುತ್ತಿದ್ದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಅವರು
ಬ್ರೆöÊಟ್ ಅಕಾಡೆಮಿ ವಿದ್ಯಾಸಂಸ್ಥೆಯಲ್ಲಿ ಪೋಷಕರ ಆಟೋಟ ಸ್ಪರ್ಧೆ ಶನಿವಾರಸಂತೆ, ಡಿ. ೭: ಪಟ್ಟಣದ ಬ್ರೆöÊಟ್ ಅಕಾಡೆಮಿ ವಿದ್ಯಾಸಂಸ್ಥೆಯ ಆವರಣದಲ್ಲಿ ೨೦೨೫-೨೬ನೇ ಸಾಲಿನ ಪೋಷಕರ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹೇಮಾ ಪರಮೇಶ್ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ
ಯೂರೋಪಿಯನ್ ಒಕ್ಕೂಟದ ಅರಣ್ಯ ನಾಶ ತಡೆ ಕಾನೂನಿನಿಂದ ಕಾಫಿ ರಫ್ತಿನ ಮೇಲೆ ಪರಿಣಾಮ ಬೆಂಗಳೂರು, ಡಿ. ೭: ಕಾಫಿ ಕೊಯ್ಲು ಆರಂಭಗೊAಡಿರುವ ಬೆನ್ನಲ್ಲೇ, ಯುರೋಪಿಯನ್ ಒಕ್ಕೂಟದ ಅರಣ್ಯ ನಾಶ ನಿಯಂತ್ರಣ ನಿಯಮಾವಳಿ (ಇUಆಖ; ಇuಡಿoಠಿeಚಿಟಿ Uಟಿioಟಿ ಆeಜಿoಡಿesಣಚಿಣioಟಿ ಖeguಟಚಿಣioಟಿ) ದೇಶದ ತೋಟಗಾರಿಕಾ