‘ರಕ್ಷಣಾ ಕವಚ ಕಿಟ್’ ವಿತರಣೆ ವೀರಾಜಪೇಟೆ, ಡಿ. ೭: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ವತಿಯಿಂದ ನೋಂದಾಯಿತ ಕಾರ್ಮಿಕರಿಗೆ ವೀರಾಜಪೇಟೆ ಶಾಸಕರ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ
ಎಫ್ಎಂಸಿ ಕಾಲೇಜಿನಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ ಮಡಿಕೇರಿ, ಡಿ. ೭: ಹೃದಯಾಘಾತದ ಸಂದರ್ಭದಲ್ಲಿ "ಸಮಯವೇ ಜೀವನ". ಏಕೆಂದರೆ ತುರ್ತು ಪರಿಸ್ಥಿತಿಯಲ್ಲಿ ನೀಡುವ ತಕ್ಷಣದ ನೆರವು ಮತ್ತು ವೈದ್ಯಕೀಯ ಚಿಕಿತ್ಸೆಯು ರೋಗಿಯ ಜೀವ ಉಳಿಸುವ ಸಾಧ್ಯತೆಯನ್ನು
ಅನ್ನದಾತನ ಭೀತಿ ಹೆಚ್ಚಿಸಿರುವ ಪ್ರಸಕ್ತ ಹವಾಮಾನ ಕಣಿವೆ, ಡಿ. ೭: ಅನ್ನದಾತರು ಬಹಳಷ್ಟು ತ್ರಾಸಪಟ್ಟು ಬೆಳೆಯುವ ಅನ್ನದ ಬೆಳೆ ಭತ್ತದ ಕಟಾವಿನ ಸಂದರ್ಭದಲ್ಲಿ ಹವಾಮಾನ ವ್ಯತಿರಿಕ್ತವಾಗುತ್ತಿರುವುದು ರೈತಾಪಿಗಳಿಗೆ ಇನ್ನಿಲ್ಲದ ಸಂಕಟ ತಂದೊಡ್ಡಿದೆ. ಅತ್ತ ತೋಟಗಳಲ್ಲಿ ಕಟಾವು
ಸಂತ ಅಂತೋಣಿ ಶಾಲಾ ವಾರ್ಷಿಕೋತ್ಸವ ಸುಂಟಿಕೊಪ್ಪ, ಡಿ. ೭: ವ್ಯಕ್ತಿತ್ವ ನಿರ್ಮಾಣದಲ್ಲಿ ಶಾಲೆ ಮತ್ತು ಶಿಕ್ಷಕರ ಜವಬ್ದಾರಿ ಬಹುದೊಡ್ಡದಿದ್ದು, ಕೇವಲ ಒಂದು ದಿನ, ಒಂದು ವರ್ಷ, ಸಾವಿರಾರು ದಿನಗಳಲ್ಲಿ ನಡೆಯುವ ಕಾರ್ಯವಲ್ಲ. ನಿರಂತರವಾಗಿ
ವೀರಾಜಪೇಟೆಗಾಗಿ ಹಾದುಹೋಗಲಿದೆ ಟೂರï ಆಫ್ ನೀಲಗಿರೀಸ್ ಮಡಿಕೇರಿ, ಡಿ. ೭: ಭಾರತದ ಅತಿದೊಡ್ಡ ಮತ್ತು ಅತ್ಯಂತ ಜನಪ್ರಿಯ ಸೈಕಲ್ ಯಾತ್ರೆಯಾದ ಟೂರ್ ಆಫ್ ನೀಲಗಿರೀಸ್‌ನ ೧೬ನೇ ಆವೃತ್ತಿ ಈ ಬಾರಿ ಮಂಗಳೂರಿನಿAದ ಆರಂಭವಾಗಲಿದೆ. ಡಿಸೆಂಬರ್