ಶಿಕ್ಷಕರಿಗೆ ಇಂದಿನಿAದ ಡಿಜಿಟಲ್ ಹಾಜರಾತಿ ಜಿಪಿಎಸ್ ಆಧಾರಿತ ಆ್ಯಪ್ ಮೂಲಕ ದಾಖಲುಮಡಿಕೇರಿ, ಮೇ ೨೮: ೨ ತಿಂಗಳ ಬೇಸಿಗೆ ರಜೆಯ ಬಳಿಕ ರಾಜ್ಯಾದ್ಯಂತ ತಾ. ೨೯ ರಂದು (ಇಂದು) ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ - ಪ್ರೌಢಶಾಲೆಗಳು ಪ್ರಾರಂಭವಾಗಲಿದ್ದು,
ದೇವರಪುರದಲ್ಲಿ ಸಂಪನ್ನಗೊAಡ ಬೈಗುಳದ ಹಬ್ಬ ಎನ್.ಎನ್. ದಿನೇಶ್ *ಗೋಣಿಕೊಪ್ಪಲು, ಮೇ ೨೮: ಎದುರಿಗೆ ಸಿಕ್ಕಿದವರನ್ನು ನಿಂದಿಸುತಲೇ ಭದ್ರಕಾಳಿ ಅಯ್ಯಪ್ಪ ದೇವರ ಹರಕೆಯನ್ನು ಪೂರೈಸಿಕೊಳ್ಳುವ ಕಾಡು ಜನರ ಬೇಡು ಹಬ್ಬ ದೇವರಪುರ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದಲ್ಲಿ
ಪೊನ್ನಂಪೇಟೆ ಪ್ಯಾಕ್ಸ್ ಅಧ್ಯಕ್ಷರಾಗಿ ಆಯ್ಕೆ ಪೊನ್ನಂಪೇಟೆ, ಮೇ ೨೮: ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ (ಪ್ಯಾಕ್ಸ್) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೋಳೆರ ಸಿ. ದಿನು
ಕಾಫಿ ಮಂಡಳಿಯಿAದ ಅರ್ಜಿ ಆಹ್ವಾನ ಚೆಟ್ಟಳ್ಳಿ, ಮೇ ೨೮: ಕಾಫಿ ತೋಟಗಳ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ೨೦೨೬-೨೭ನೇ ಸಾಲಿನ ಸಮಗ್ರ ಕಾಫಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಕಾಫಿ ಮಂಡಳಿಯ
ಮಡಿಕೇರಿಯಲ್ಲಿ ಈಡಿಸ್ ಲಾರ್ವಾ ಸಮೀಕ್ಷೆ ಮಡಿಕೇರಿ, ಮೇ. ೨೮: ನಗರದ ತ್ಯಾಗರಾಜ ಕಾಲೋನಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರ್‌ಆರ್‌ಟಿ ಲಾರ್ವಾ ಸಮೀಕ್ಷಾ ತಂಡಗಳು ಬುಧವಾರ ಲಾರ್ವಾ ಸಮೀಕ್ಷೆ ನಡೆಸಿ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ