ಹಿರಿಯ ನಾಗರಿಕರ ಕಡೆಗಣನೆ ಸಲ್ಲದು ನ್ಯಾ ಎಲ್ಚೈತ್ರ ಕುಶಾಲನಗರ, ಫೆ. ೧೦: ಕುಟುಂಬ, ಮಕ್ಕಳು ಹಾಗೂ ಸಮಾಜದಿಂದ ಹಿರಿಯ ನಾಗರಿಕರ ಕಡೆಗಣನೆ ಸಲ್ಲದು. ಹಿರಿಯರು ಮೂಲೆ ಗುಂಪಾಗದAತೆ ನೋಡಿಕೊಳ್ಳುವುದು ಮಕ್ಕಳ ಆದ್ಯ ಕರ್ತವ್ಯವಾಗಿದೆ ಎಂದು ಕುಶಾಲನಗರ
ಶೃಂಗಸಭೆ ವಿರುದ್ಧ ಆದಿವಾಸಿಗಳ ಪ್ರತಿಭಟನೆ ಪೊನ್ನಂಪೇಟೆ, ಫೆ.೧೦: ನಾಗರಹೊಳೆ ಆದಿವಾಸಿ ಜಮ್ಮಪಾಳೆ ಹಕ್ಕುಸ್ಥಾಪನಾ ಸಮಿತಿ ವತಿಯಿಂದ ನಾಗರಹೊಳೆ ಅರಣ್ಯದ ನಾಣಚ್ಚಿಯಲ್ಲಿ ತಾ.೯ ರಂದು ಆದಿವಾಸಿಗಳು ಶೃಂಗಸಭೆ ಆಯೋಜನೆ ವಿರುದ್ಧ ಪ್ರತಿಭಟನೆ ನಡೆಸಿದರು. ಈ
ಹೊಸೂರು ಮಹಾದೇವರ ದೇವಸ್ಥಾನದಲ್ಲಿ ದ್ರವ್ಯ ಕಲಶಾಭಿಷೇಕ ಮಡಿಕೇರಿ, ಫೆ. ೧೦: ಕಳತ್ಮಾಡು ಗ್ರಾಮದ ಹೊಸೂರು ಬೆಟ್ಟಕೇರಿಯ ಶ್ರೀ ಮಹಾದೇವರ ದೇವಾಲಯದ ಅಷ್ಟಬಂಧ ದ್ರವ್ಯ ಕಲಶಾಭಿಷೇಕ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೀಲೇಶ್ವರ ಪದ್ಮನಾಭ ತಂತ್ರಿಗಳ
ಶಾಸಕರ ನೇತೃತ್ವದಲ್ಲಿ ಅರಣ್ಯ ಸಮಿತಿ ಸಭೆ ಕೂಡಿಗೆ, ಫೆ. ೧೦: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಗ್ರಾಮದಲ್ಲಿರುವ ಶ್ರೀ ಅಳುವಾದಮ್ಮ ದೇವಾಲಯದ ಸಭಾಂಗಣದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ
ಗ್ರಾಪಂ ನೂತನ ಕಟ್ಟಡ ಉದ್ಘಾಟನೆ ಸಿದ್ದಾಪುರ, ಫೆ. ೧೦: ನೆಲ್ಲಿಹುದಿಕೇರಿಯ ನೂತನ ಗ್ರಾ.ಪಂ ಕಟ್ಟಡವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನೆಲ್ಲಿಹುದಿಕೇರಿ ಗ್ರಾಮಕ್ಕೆ ಅನುದಾನ ನೀಡುವುದು ನನ್ನ ಕರ್ತವ್ಯವಾಗಿದೆ