ರಾಜರ ಉದ್ಯಾನದಲ್ಲಿ ಪುಷ್ಪ ರಾಶಿಯ ರಂಗು ಮಡಿಕೇರಿ, ಜ. ೨೪ : ಉದ್ಯಾನದೊಳಗಡೆ ಕಾಲಿಡುತ್ತಿದ್ದಂತೆ ಒಮ್ಮೆಲೆ ಪುಣ್ಯಕ್ಷೇತ್ರ ಭಾಗಮಂಡಲಕ್ಕೆ ಬಂದೆವೇನೋ ಎಂಬ ಭಾವನೆ., ಇತ್ತ ತಿರುಗಿದರೆ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಅನುಭವ., ಇನ್ನೊಂದು
ಗೌಡ ಸಮಾಜಕ್ಕೆ ಮದೆನಾಡಿನಲ್ಲಿ ಸರಕಾರಿ ಜಾಗ ಮಂಜೂರು ಮಡಿಕೇರಿ,ಜ.೨೪; ಕೊಡಗು ಗೌಡ ಸಮಾಜಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಕ್ಷೇತ್ರದ ಶಾಸಕರೂ ಆಗಿರುವ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರ ಪ್ರಯತ್ನದಿಂದಾಗಿ ಸರಕಾರಿ ಜಾಗ ಮಂಜೂರಾತಿಯಾಗಿದೆ ಎಂದು ಗೌಡ
ಮೈಸೂರು ಕೊಡಗು ರೈಲ್ವೇ ಯೋಜನೆ ಅನುಷ್ಠಾನಕ್ಕೆ ಒತ್ತಾಯ ಮೈಸೂರು, ಜ. ೨೪: ಮೈಸೂರು-ಕುಶಾಲನಗರ ರೈಲು ಮಾರ್ಗ ಯೋಜನೆಯನ್ನು ಸ್ಥಗಿತಗೊಳಿಸುವ ರೈಲ್ವೆ ಇಲಾಖೆಯ ಕ್ರಮದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ
೧೨೫ ವರ್ಷ ಪೂರೈಸಿದ ಬಾಡಗರಕೇರಿ ಪ್ರಾಥಮಿಕ ಶಾಲೆ ಮಡಿಕೇರಿ, ಜ. ೨೪: ಅದು ಸಾವಿರದ ಒಂಭೈನೂರನೆಯ ಇಸವಿ. ಮರೆನಾಡು ಎಂಬ ಪ್ರದೇಶ ಆ ಸಂದರ್ಭದಲ್ಲಿ ಹೇಗಿದ್ದಿರಬಹುದೆಂದು ಊಹಿಸಿ ನೋಡಿ. ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಸುಮಾರು ೮೦
ನಾಳೆ ಗಣರಾಜ್ಯೋತ್ಸವ ಮಡಿಕೇರಿ, ಜ. ೨೪: ಜಿಲ್ಲಾಡಳಿತ ವತಿಯಿಂದ ತಾ.೨೬ ರಂದು (ನಾಳೆ) ಬೆಳಿಗ್ಗೆ ೯ ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ೭೭ನೇ ಗಣರಾಜ್ಯೋತ್ಸವ ದಿನಾಚರಣೆ ನಡೆಯಲಿದೆ.