ಅವೈಜ್ಞಾನಿಕವಾಗಿ ಮಣ್ಣು ತೆಗೆಯದಂತೆ ಸೂಚನೆ ವೀರಾಜಪೇಟೆ, ಮೇ.೨೬: ವೀರಾಜಪೇಟೆ ಪುರಸಭಾ ವ್ಯಾಪ್ತಿ ಮತ್ತು ವೀರಾಜಪೇಟೆ ಹಾಗೂ ಅಮ್ಮತ್ತಿ ಹೋಬಳಿಯ ಗ್ರಾಮೀಣ ಪ್ರದೇಶಗಳ ಜಮೀನು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಸಂಬAಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆಯದೆ
ಮುಂಗಾರು ಸಂದರ್ಭ ಅಗತ್ಯ ಮುನ್ನೆಚ್ಚರಿಕೆ ವಹಿಸಿ ಡಾ ಪ್ರಸಾದ್ ಮಡಿಕೇರಿ, ಮೇ ೨೬: ಮುಂಗಾರು ಪ್ರಾರಂಭವಾಗುವ ಲಕ್ಷಣಗಳು ಕಾಣುತ್ತಿದ್ದು, ಅಗತ್ಯ ಪೂರ್ವ ತಯಾರು ಮಾಡಿಕೊಳ್ಳುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಸೂಚಿಸಿದರು. ಪೊನ್ನಂಪೇಟೆ ತಾಲೂಕು ಪಂಚಾಯಿತಿಯ ಸಾಮರ್ಥ್ಯ
ಕಾಟ್ರಕೊಲ್ಲಿ ಆಲೀರ ಕುಟುಂಬ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಪೊನ್ನಂಪೇಟೆ, ಮೇ. ೨೬: ನೂತನವಾಗಿ ಅಸ್ತಿತ್ವಕ್ಕೆ ಬಂದ ಕಾಟ್ರಕೊಲ್ಲಿ ಆಲೀರ ಕುಟುಂಬ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು. ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರೂ ಆಗಿರುವ ಆಲೀರ ಎಂ.
ಸರ್ಕಾರದ ಸ್ವಾಧೀನದಲ್ಲಿರುವ ರೂ ೩೫೦ ಕೋಟಿ ಹಣ ಜಾಗ ಹಿಂಪಡೆಯಲು ಕ್ರಮ ಸೋಮವಾರಪೇಟೆ, ಮೇ ೨೫: ಸರ್ಕಾರದ ವಶದಲ್ಲಿರುವ ರೂ. ೩.೫೦ ಕೋಟಿ ಹಣ ಹಾಗೂ ಮೈಸೂರಿನಲ್ಲಿರುವ ದಿ ಮೈಸೂರು ಕಾಫಿ ಸಂಸ್ಕರಣಾ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘಕ್ಕೆ
ಪ್ರಧಾನಿ ಕರೆಗೆ ಮನ್ನಣೆ ನೀಡಿ ಬಸ್ಸನ್ನೇರಿದ ರಂಜನ್ ಮಡಿಕೇರಿ, ಮೇ ೨೫; ತೈಲ ಬೆಲೆ ಕೊರತೆ ಹಿನ್ನೆಲೆಯಲ್ಲಿ ರಾಷ್ಟçದ ಪ್ರಧಾನಿ ನರೇಂದ್ರ ಮೋದಿ ಅವರು ವಾಹನಗಳಲ್ಲಿ ಓಡಾಟ, ಹೆಚ್ಚಿನ ಬಳಕೆಯನ್ನು ಕಡಿಮೆ ಮಾಡುವಂತೆ ನೀಡಿರುವ ಕರೆಯನ್ನು