ಪ್ರಯಾಣಿಕ ತಂಗುದಾಣ ಉದ್ಘಾಟನೆ ಕಣಿವೆ, ಜ. ೨೫: ಕಣಿವೆ ಹಾಗೂ ಹಕ್ಕೆ ಅವಳಿ ಗ್ರಾಮಗಳ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೋಟರಿ ವತಿಯಿಂದ ನಿರ್ಮಾಣ ಮಾಡಿದ್ದ ಪ್ರಯಾಣಿಕರ ತಂಗುದಾಣವನ್ನು ಶಾಸಕ ಡಾ. ಮಂತರ್
ಕರಾಟೆ ಹಾಗೂ ಯೋಗ ಚಾಂಪಿಯನ್ಶಿಪ್ನಲ್ಲಿ ಸಾಧನೆ ನಾಪೋಕ್ಲು, ಜ. ೨೫: ಸ್ಥಳೀಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿನಿಯರು ರಾಜ್ಯಮಟ್ಟದ ಕರಾಟೆ ಮತ್ತು ಯೋಗ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕುಶಾಲನಗರ ರೈತ
ರಾಷ್ಟಿçÃಯ ಪ್ರಶಸ್ತಿ ಪ್ರದಾನ ವೀರಾಜಪೇಟೆ, ಜ. ೨೫: ವೀರಾಜಪೇಟೆಯ ಭರತನಾಟ್ಯ ಕಲಾವಿದೆ ಬಿ.ಎನ್ ಲಾವಣ್ಯ ಬೋರ್ಕರ್ ಅವರಿಗೆ ಅನರ್ಘ್ಯ ರತ್ನ ರಾಷ್ಟಿçÃಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇತ್ತೀಚೆಗೆ ಹಾಸನದ ಡಾ. ಬಿ.ಆರ್ ಅಂಬೇಡ್ಕರ್
ಪ್ರತಿ ತಿಂಗಳು ರೋಗಿಗಳ ಚಿಕಿತ್ಸೆಗೆ ೬೦೦ ಲೀಟರ್ ರಕ್ತ ಬಳಕೆ ಡಾ ಕರುಂಬಯ್ಯ ಮುಳ್ಳೂರು, ಜ. ೨೫: ಕೊಡಗು ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಅವಶ್ಯಕತೆ ಇದ್ದು ಪ್ರತಿ ತಿಂಗಳು ರೋಗಿಗಳಿಗೆ ೫೦೦ ರಿಂದ ೬೦೦ ಲೀಟರ್‌ನಷ್ಟು ರಕ್ತ ಕೊಡುವ
ಟೆಕ್ವಾAಡೋದಲ್ಲಿ ಕಂಚಿನ ಪದಕ ಮಡಿಕೇರಿ, ಜ. ೨೫: ತುಮಕೂರಿನಲ್ಲಿ ನಡೆದ ಕರ್ನಾಟಕ ಕ್ರೀಡಾಕೂಟದಲ್ಲಿ ಟೆಕ್ವಾಂಡೋ ವಿಭಾಗದಲ್ಲಿ ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್‌ನ ವಿದ್ಯಾರ್ಥಿ ಎನ್.ಕೆ. ಪ್ರಜ್ಞಾ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾಳೆ. ಕರ್ನಾಟಕ ಸರಕಾರ,