ಕಣ್ಣೀರು ತರಿಸುತ್ತಿರುವ ಹಸಿಮೆಣಸಿನಕಾಯಿ ದರ ಕಣಿವೆ, ಜು. ೨೬: ಈ ಬಾರಿ ಹೆಬ್ಬಾಲೆ ತೊರೆನೂರು, ಕಣಿವೆ, ಚಿನ್ನೇನಹಳ್ಳಿ, ಹಳಗೋಟೆ, ಮರೂರು ಮೊದಲಾದ ಗ್ರಾಮಗಳ ಹಸಿಮೆಣಸಿನಕಾಯಿ ಕೃಷಿಕರು ಅರೆ ನೀರಾವರಿ ಪ್ರದೇಶದಲ್ಲಿ ಬೆಳೆದಿರುವ ಮೆಣಸಿನಕಾಯಿ
ಸೋಮವಾರಪೇಟೆ ಪತ್ರಕರ್ತರ ಸಂಘದಿAದ ಪತ್ರಿಕಾ ದಿನಾಚರಣೆ ರಕ್ತದಾನ ಶಿಬಿರ ಸೋಮವಾರಪೇಟೆ, ಜು. ೨೬: ಕೊಡಗು ಪತ್ರಕರ್ತರ ಸಂಘದ ತಾಲೂಕು ಘಟಕ, ಸಂತ ಜೋಸೆಫರ ಪದವಿ ಕಾಲೇಜು ಹಾಗೂ ಮಡಿಕೇರಿಯ ರಕ್ತನಿಧಿ ಕೇಂದ್ರಗಳ ಆಶ್ರಯದಲ್ಲಿ ಸಂತ ಜೋಸೆಫರ ಪದವಿ
ರೈತರ ಬಂಧನವನ್ನು ಬಿಜೆಪಿ ಖಂಡಿಸುತ್ತದೆ ವಕ್ತಾರ ಮಾಚಿಮಾಡ ರವೀಂದ್ರ ವೀರಾಜಪೇಟೆ:, ಜು. ೨೬ ಬಿಡದಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಬೆಂಬಲ ಸೂಚಿಸಲು ಕೊಡಗಿನಿಂದ ಬಿಡದಿಗೆ ತೆರಳುತ್ತಿದ್ದ ರೈತರನ್ನು ತಿತಿಮತಿಯಲ್ಲಿ ಪೊಲೀಸರು ತಡೆದು ಬಂಧಿಸಿರುವುದನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ
ಕಮಂಡೇಷನ್ ಪ್ರಶಸ್ತಿ ಸ್ವೀಕರಿಸಿದ ಜಿಲ್ಲೆಯ ಪೊಲೀಸ್ ಅಧಿಕಾರಿ ಸಿಬ್ಬಂದಿ ಮಡಿಕೇರಿ, ಜು. ೨೬: ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ ಈ ಬಾರಿಯ ಡಿಜಿ ಮತ್ತು ಐಜಿಪಿ ಕಮಂಡೇಷನ್ ಡಿಸ್ಕ್ ಪ್ರಶಸ್ತಿಗೆ ಭಾಜನರಾಗಿರುವ ಕೊಡಗು ಜಿಲ್ಲೆಯ ಮೂವರು ಪ್ರಶಸ್ತಿ
ಕಾಡಾನೆ ಹಾವಳಿ ನಡುವೆ ಗದ್ದೆಯಲ್ಲಿ ನಾಟಿ ಮಾಡಿದ ರೈತರು ಚೆಯ್ಯಂಡಾಣೆ, ಜು. ೨೬: ಸ್ಥಳೀಯ ನರಿಯಂದಡ ಗ್ರಾಮ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಹಾವಳಿ ಮಿತಿಮೀರಿದ್ದು, ಭತ್ತ ಬೆಳೆಯುವ ಗದ್ದೆ, ತೋಟಗಳಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ