ಹಿಟ್ ಅಂಡ್ ರನ್ ಯುವಕ ಸಾವು ಪ್ರತಿಭಟನೆ ಕುಶಾಲನಗರ, ಮಾ. ೩೦: ಸಮೀಪದ ಬೈಲುಕೊಪ್ಪ ಸರಕಾರಿ ಶಾಲೆ ಮುಂಭಾಗ ಭಾನುವಾರ ರಾತ್ರಿ ಹೆದ್ದಾರಿಯಲ್ಲಿ ಹಿಟ್ ಅಂಡ್ ರನ್‌ಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವಕನೊಬ್ಬ ಬಲಿಯಾಗಿದ್ದಾನೆ. ಕೊಪ್ಪ ನಿವಾಸಿ
ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ನಿಂದ ಬೇಸಿಗೆ ಹಾಕಿ ತರಬೇತಿ ಶಿಬಿರ ಸೋಮವಾರಪೇಟೆ, ಮಾ. ೩೦: ಇಲ್ಲಿನ ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬೇಸಿಗೆ ಹಾಕಿ ತರಬೇತಿ ಶಿಬಿರವನ್ನು ಸ್ಥಳೀಯ ಜೂನಿಯರ್ ಕಾಲೇಜು ಮುಂಭಾಗ ಆಸ್ಟೊçà ಟರ್ಫ್ ಮೈದಾನದಲ್ಲಿ ಆಯೋಜಿಸಲಾಗಿದೆ
ಓಮನ್ ರ್ಯಾಲಿಯಲ್ಲಿ ಲವಿನ್ ಕಾವೇರಿಯಪ್ಪ ಸಾಧನೆ ಮಡಿಕೇರಿ, ಮಾ.೩೦: ಓಮನ್‌ನಲ್ಲಿ ಮಾ.೧೨ ರಂದು ಓಮನ್ ೪*೪ ಆಯೋಜಿತ ರಾಮದಾನ್ ಚಾಲೆಂಜ್ ೨೦೨೬ ರ‍್ಯಾಲಿಯಲ್ಲಿ ಮೂಲತಃ ಕೊಡಗಿನವರಾದ ಬಾಚಮಂಡ ಲವಿನ್ ಕಾವೇರಿಯಪ್ಪ ಅವರು ಭಾಗವಹಿಸಿ ಸಾಧನೆಗೈದಿದ್ದಾರೆ. ಓಮನ್
ಬಿಟ್ಟಂಗಾಲ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ಶ್ರೀ ಮುತ್ತಪ್ಪ ತೆರೆ ಮಹೋತ್ಸವ ಮಡಿಕೇರಿ, ಮಾ.೩೦: ಬಿಟ್ಟಂಗಾಲ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ಶ್ರೀ ಮುತ್ತಪ್ಪ ತೆರೆ ಮಹೋತ್ಸವ ತಾ.೩೧ ರಂದು (ಇಂದು) ಹಾಗೂ ಏಪ್ರಿಲ್ ೧ ರಂದು ನಡೆಯಲಿದೆ. ೩೪ನೇ ವರ್ಷದ
ಮತ್ತೂರು ಭೂತನಾಥ ಶ್ರೀ ಅಯ್ಯಪ್ಪ ದೇವರ ವಾರ್ಷಿಕೋತ್ಸವ ಮಡಿಕೇರಿ, ಮಾ. ೩೦: ಕಿರುನಾಲ್ಕುನಾಡು ಮತ್ತೂರು ಶ್ರೀ ಭೂತನಾಥ ಅಯ್ಯಪ್ಪ ದೇವರ ವಾರ್ಷಿಕೋತ್ಸವ ತಾ. ೩೧ ರಿಂದ (ಇಂದಿನಿAದ) ಏಪ್ರಿಲ್ ೪ ರವರೆಗೆ ಜರುಗಲಿದೆ. ತಾ. ೩೧