ಗಾಳಿಬೀಡು ಕಡಮಕಲ್ಲು ರಸ್ತೆ ಅಭಿವೃದ್ಧಿಗೆ ರೂ ೩೫೦ ಕೋಟಿ ಮಡಿಕೇರಿ, ನ. ೧೦: ಕಳೆದ ೨೫ ವರ್ಷಗಳಿಂದ ಹದಗೆಟ್ಟು ಸಂಚಾರಕ್ಕೆ ಯೋಗ್ಯವಲ್ಲದಂತ ಸ್ಥಿತಿಯಲ್ಲಿರುವ ಮಡಿಕೇರಿ-ಗಾಳಿಬೀಡು-ಕಡಮಕಲ್ಲು ರಸ್ತೆ ದುರಸ್ತಿಗೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ರೂ. ೩.೫೦
ಭೂದಾಖಲೆಯಲ್ಲಿ ಪಟ್ಟೆದಾರ ವಿಚಾರ ಬೆಂಗಳೂರಿನಲ್ಲಿ ಮಹತ್ವದ ಸಭೆ ನಾಪೋಕ್ಲು, ನ. ೧೦: ಕೊಡಗು ಜಿಲ್ಲೆಯ ನಾಗರಿಕರನ್ನು ದಶಕಗಳಿಂದ ಪರಿಹಾರ ಕಾಣದೆ ಕಾಡುತ್ತಿರುವ ಪಟ್ಟೆದಾರ ಸಮಸ್ಯೆಯ ಕುರಿತು ಮಹತ್ವದ ಸಭೆ ವಿಧಾನಸೌಧದಲ್ಲಿ ನಡೆಯಿತು. ಕಳೆದ ವಿಧಾನಸಭಾ ಅಧಿವೇಶನದಲ್ಲಿ ಶಾಸಕರು
ನಾಳೆಯಿಂದ ವಿದ್ಯುತ್ ವ್ಯತ್ಯಯ ಮಡಿಕೇರಿ, ನ. ೧೦: ೬೬/೧೧ ಕೆ.ವಿ ಮಡಿಕೇರಿ ವಿದ್ಯುತ್ ವಿತರಣಾ ಉಪಕೇಂದ್ರದಿAದ ಹೊರಹೊಮ್ಮುವ ರಾಜಾಸೀಟ್, ಗದ್ದಿಗೆ, ಮೇಕೇರಿ, ಕೋಟೆ, ಭಾಗಮಂಡಲ, ಬೋಯಿ ಕೇರಿ, ಸಂಪಾಜೆ, ಕುಂಡಾಮೇಸ್ತಿç, ಗಾಳಿಬೀಡು,
ಬಾಳುಗೋಡು ಕೊಡವ ನಮ್ಮೆಗೆ ಸಂಭ್ರಮದ ತೆರೆ ವೀರಾಜಪೇಟೆ, ನ. ೯: ಬಾಳುಗೋಡುವಿನಲ್ಲಿ ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಅಲ್ಲಿನ ಕೊಡವ ಸಾಂಸ್ಕೃತಿಕ ಮತ್ತು ಕ್ರೀಡಾ ಸಮುಚ್ಚಯದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ೧೨ನೆಯ ವರ್ಷದ
ಅಪಾಯದ ಅಂಚಿನಲ್ಲಿರುವ ದೋಣಿಕಡವು ಸೇತುವೆ ವಿಶೇಷ ವರದಿ : ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ನ. ೯: ದಕ್ಷಿಣ ಕೊಡಗಿನ ಬಾಳೆಲೆ ಹೋಬಳಿಯ ಬಾಳೆಲೆ-ಕೊಟ್ಟಗೇರಿ ಸಂಪರ್ಕ ಸೇತುವೆಯಾಗಿರುವ ದೋಣಿಕಡವು ಸೇತುವೆಯ ಒಂದು ಭಾಗದಲ್ಲಿ ಭಾರೀ ಗಾತ್ರದ