ಪ್ರಾಮಾಣಿಕತೆಯೊಂದಿಗೆ ಸಂಸ್ಕೃತಿ ಸಂರಕ್ಷಣೆಗೆ ಕೊಡವರು ವಿಶ್ವವ್ಯಾಪಿ ಹೆಸರುವಾಸಿ ಮಡಿಕೇರಿ, ಮೇ ೫: ಪ್ರಾಮಾಣಿಕ ರೀತಿಯಲ್ಲಿ ತಮ್ಮ ಶ್ರೀಮಂತ ಮತ್ತು ವಿಶಿಷ್ಟವಾದ ಮೂಲ ಸಂಸ್ಕೃತಿಯನ್ನು ಸಂರಕ್ಷಿಸಿಕೊAಡು ಹೋಗುವ ಮೂಲಕ ಕೊಡವ ಸಮುದಾಯವರು ಮಾದರಿಯಾಗಿದ್ದಾರೆ. ಈ ಮೂಲಕ
ಶಾರ್ಟ್ರೇಂಜ್ ರೈಫಲ್ ಫೈರಿಂಗ್ ರೇಂಜ್ ಉದ್ಘಾಟನೆ ಮಡಿಕೇರಿ, ಮೇ ೫: ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಮೂಲಕ ೫.೫೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ‘ಶಾರ್ಟ್ ರೇಂಜ್ ರೈಫಲ್
ಬುಡಕಟ್ಟು ಜನರಿಗೆ ಆರೋಗ್ಯ ಶಿಬಿರ ಕಾನೂನು ಅರಿವು ನೆರವು ಕಾರ್ಯಕ್ರಮ ಗೋಣಿಕೊಪ್ಪಲು, ಮೇ ೫: ಸ್ವಾತಂತ್ರö್ಯ ಲಭಿಸಿ ಏಳುದಶಕಗಳು ಕಳೆದರೂ ಶೋಷಿತರಿಗೆ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗದ ಬಗ್ಗೆ ವಿಶ್ರಾಂತ ನ್ಯಾಯಮೂರ್ತಿಗಳು, ಹಾಗೂ ನಾಲ್ಸಾ ಸಂವಾದ ಯೋಜನೆಯ ಅಧ್ಯಕ್ಷರಾದ
ಒಕ್ಕಲಿಗರ ಸಂಘ ಉದ್ಘಾಟನೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಮುಳ್ಳೂರು, ಮೇ ೫: ಕುಲ ಗುರುಗಳು ಹೇಳಿಕೊಟ್ಟ ಸಂಸ್ಕೃತಿ ಸಂಸ್ಕಾರದ ಅಡಿಪಾಯದಲ್ಲಿ ನಾವು ಮುನ್ನಡೆದರೆ ಮಾತ್ರ ಸಮುದಾಯವೊಂದು ಬೆಳೆಯಲು ಸಾಧ್ಯವಾಗುತ್ತದೆ ಎಂದು ಆದಿಚುಂಚನಗಿರಿ ಹಾಸನ ಮತ್ತು ಕೊಡಗು
ತಾ ೯ ೧೦ ರಂದು ಗೋಣಿಕೊಪ್ಪದಲ್ಲಿ ಮಡಿವಾಳ ಕ್ರಿಕೆಟ್ ಕಪ್ ಗೋಣಿಕೊಪ್ಪಲು, ಮೇ.೫: ವೀರಾಜಪೇಟೆ, ಪೊನ್ನಂಪೇಟೆ ತಾಲೂಕು ವೀರ ಮಡಿವಾಳ ಮಾಚೀ ದೇವರ ಸಂಘದಿAದ ತಾ.೯ ಹಾಗೂ ೧೦ ರಂದು ಕೊಡಗು ಜಿಲ್ಲೆಗೆ ಸೀಮಿತಗೊಂಡ ಮಡಿವಾಳ ಜನಾಂಗ ಬಾಂಧವರಿಗೆ