ಗೌರವ ವಂದನೆ ಅಶ್ರುತರ್ಪಣದೊಂದಿಗೆ ಯೋಧ ನವೀನ್ ಅಂತ್ಯಕ್ರಿಯೆ ಸೋಮವಾರಪೇಟೆ, ಏ. ೬: ಕಳೆದ ತಾ. ೪ರಂದು ಜಮ್ಮು ಮತ್ತು ಕಾಶ್ಮೀರಾದ ಪುಲ್ವಾಮಾದಲ್ಲಿ ರಕ್ಷಣಾ ಕರ್ತವ್ಯದಲ್ಲಿದ್ದಾಗಲೇ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಸಿ.ಆರ್.ಪಿ.ಎಫ್. ಯೋಧ ಕೆ.ಜೆ.
ಕಡಂಗದಲ್ಲಿ ಅಗ್ನಿ ಅವಘಡ ಚೆಯ್ಯಂಡಾಣೆ, ಮೇ ೬: ವೀರಾಜಪೇಟೆ-ನಾಪೋಕ್ಲು ಮುಖ್ಯರಸ್ತೆಯ ಕಡಂಗ ಪಟ್ಟಣದಲ್ಲಿ ಅಂಗಡಿ ಮಳಿಗೆಗಳು ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ. ಕಡAಗ ಪಟ್ಟಣದ ಹೃದಯಭಾಗದಲ್ಲಿರುವ ಹೊಟೇಲ್, ಮೊಬೈಲ್ ಹಾಗೂ ತರಕಾರಿ ಅಂಗಡಿಗಳು ಬೆಂಕಿಗಾಹುತಿಯಾಗಿ
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಮೇಶ್ ಉತ್ತಪ್ಪ ಮಡಿಕೇರಿ, ಮೇ ೬: ಮಡಿಕೇರಿ ತಾಲೂಕು ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಕವಿ, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ನಗರದ ಪತ್ರಿಕಾ
ಈಶ್ವರ ಖಂಡ್ರೆಗೆ ಸ್ವಾಗತ ಕುಶಾಲನಗರ, ಮೇ ೬: ಜಿಲ್ಲೆಗೆ ಆಗಮಿಸಿದ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟಿçÃಯ ಅಧ್ಯಕ್ಷರೂ ಆಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಕೊಡಗು ಜಿಲ್ಲಾ ವೀರಶೈವ
ಹೊಸತೋಟ ಪ್ರೀಮಿಯರ್ ಲೀಗ್ ಐಗೂರು, ಮೇ ೬: ತಾ. ೧೧ ರಂದು ಹೊಸತೋಟದ ಬ್ಯಾಕ್ ವಾಟರ್ ಮೈದಾನದಲ್ಲಿ ಹೊಸತೋಟ ಪ್ರೀಮಿಯರ್ ಲೀಗ್ ಸೀಸನ್-೯ ಹೆಚ್‌ಪಿಎಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಪ್ರಥಮ ಬಹುಮಾನ ರೂ.