ಬೇತ್ರಿಯಲ್ಲಿ ಧಾರ್ಮಿಕ ಮತ ಪ್ರಭಾಷಣ ಚೆಯ್ಯಂಡಾಣೆ, ಮೇ ೬: ಮೂರ್ನಾಡು ಸಮೀಪದ ನಾಲ್ಕೇರಿ ಗ್ರಾಮದ ಬೇತ್ರಿಯ ಮುಹಿಯ್ಯದ್ದೀನ್ ಜುಮಾ ಮಸೀದಿ ಹಾಗೂ ಅರಬಿಕ್ ಮದರಸ ಸಮಿತಿಯ ವತಿಯಿಂದ ಸ್ವಲಾತ್ ವಾರ್ಷಿಕ ಹಾಗೂ ಧಾರ್ಮಿಕ
ಸಂತ ಅಂತೋಣಿ ದೇವಾಲಯದ ವಾರ್ಷಿಕ ಮಹೋತ್ಸವ ಸುಂಟಿಕೊಪ್ಪ, ಮೇ ೬: ಸಂತ ಅಂತೋಣಿ ದೇವಾಲಯದ ವಾರ್ಷಿಕ ಮಹೋತ್ಸವ ತಾ.೭ ರಿಂದ ೧೦ ರವರೆಗೆ ನಡೆಯಲಿದೆ ಎಂದು ದೇವಾಯದ ಧರ್ಮಗುರುಗಳಾದ ವಿಜಯಕುಮಾರ್ ತಿಳಿಸಿದ್ದಾರೆ. ತಾ. ೭ ರಂದು
ಕೊಡವ ಭಾಷೆಗೆ ಕನಕದಾಸರ ಸಮಗ್ರ ಸಾಹಿತ್ಯ ಕೃತಿ ಮಡಿಕೇರಿ, ಮೇ ೬: ಕೊಡಗಿನ ಹಿರಿಯ ಸಾಹಿತಿ ನಾಗೇಶ್ ಕಾಲೂರು ಕೊಡವ ಭಾಷಾ ಆವೃತ್ತಿಗೆ ಸಂಪಾದಕರಾಗಿರುವ ಕನಕದಾಸರ ಸಮಗ್ರ ಸಾಹಿತ್ಯ ಕೃತಿ ತಾ. ೧೫ ರಂದು ಬೆಂಗಳೂರಿನಲ್ಲಿ
ಬ್ಯೂಟಿಪಾರ್ಲರ್ಗೆ ಗ್ರಾಹಕರ ವೇದಿಕೆಯಿಂದ ದಂಡ ಮಡಿಕೇರಿ, ಮೇ ೬: ಬ್ಯೂಟಿ ಪಾರ್ಲರ್‌ನವರ ಸೇವೆಯಲ್ಲಿನ ನ್ಯೂನತೆಯಿಂದಾಗಿ ಗ್ರಾಹಕರೊಬ್ಬರು ಕೂದಲು ಉದುರುವಿಕೆಯಾದ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ರೂ. ೧ ಲಕ್ಷ
ಗೌಡ ಕುಟುಂಬಗಳ ಕ್ರಿಕೆಟ್ ಚೆಟ್ಟಿಮಾಡ ಊರುಬೈಲು ಬಾರಿಕೆ ಮುಂದಿನ ಹಂತಕ್ಕೆ ಮಡಿಕೇರಿ, ಮೇ ೬: ಕೊಡಗು ಗೌಡ ಯುವವೇದಿಕೆ ವತಿಯಿಂದ ೧೦ ಕುಟುಂಬ ೧೮ ಗೋತ್ರದ ಗೌಡ ಕುಟುಂಬಗಳ ನಡುವೆ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ-೨೦೨೬ ಕ್ರಿಕೆಟ್