ಚೆಯ್ಯಂಡಾಣೆಯಲ್ಲಿ ಕೊಕೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ಚೆಯ್ಯಂಡಾಣೆ, ನ. ೭: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ದ್ವಿತೀಯ ವರ್ಷದ ಕೊಕೇರಿ ಪ್ರೀಮಿಯರ್ ಲೀಗ್ (ಕೆಪಿಎಲ್) ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ
ನಾಳೆಯಿಂದ ಹುಲುಕೋಡು ಶ್ರೀ ಕುಮಾರಲಿಂಗೇಶ್ವರಸ್ವಾಮಿ ದೇವಸ್ಥಾನದ ಪುನರ್ ಮುಳ್ಳೂರು, ನ. ೭: ಸಮಿಪದ ಹುಲುಕೋಡು ಗ್ರಾಮದಲ್ಲಿರುವ ಶ್ರೀ ಕುಮಾರಲಿಂಗೇಶ್ವರಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ, ಕುಂಭಾಬಿಷೇಕ ಮತ್ತು ಕಲಶಾರೋಹಣ ಮಹೋತ್ಸವ ತಾ. ೯ ಮತ್ತು ೧೦ ರಂದು
ಇಂದು ಕುಶಾಲನಗರದಲ್ಲಿ ರಥೋತ್ಸವ ಕುಶಾಲನಗರ, ನ. ೭: ಕುಶಾಲನಗರ ಶ್ರೀ ಗಣಪತಿ ರಥೋತ್ಸವ ತಾ. ೮ ರಂದು ಇಂದು ನಡೆಯಲಿದೆ. ಗಣಪತಿ ದೇವಸ್ಥಾನ ವಾರ್ಷಿಕೋತ್ಸವ ಅಂಗವಾಗಿ ಕಾರ್ತಿಕ ಮಾಸ ಬಹುಳ ಚತುರ್ಥಿಯಂದು
ಮೈಸೂರು ವಿಭಾಗ ಮಟ್ಟದ ಫುಟ್ಬಾಲ್ ಕೊಡಗು ಬಾಲಕಿಯರ ತಂಡ ಚಾಂಪಿಯನ್ ಮಡಿಕೇರಿ, ನ. ೭: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಕೊಡಗು ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವೀರಾಜಪೇಟೆ ತಾಲೂಕು ಹಾಗೂ ಜಿಲ್ಲಾ
ಹುದಿಕೇರಿ ಆರಾಯಿರನಾಡು ಕುಟ್ಟ ಪೊನ್ನಂಪೇಟೆ ಸೆಮಿಫೈನಲ್ಸ್U ವೀರಾಜಪೇಟೆ, ನ. ೭: ಕೊಡವ ಸಮಾಜದ ಒಕ್ಕೂಟದ ಅಧೀನದಲ್ಲಿ ವಿವಿಧ ಕೊಡವ ಸಮಾಜಗಳ ನಡುವೆ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಹಾಕಿ ಪಂದ್ಯಾಟದಲ್ಲಿ ಹುದಿಕೇರಿ, ಆರಾಯಿರನಾಡು, ಕುಟ್ಟ, ಪೊನ್ನಂಪೇಟೆ ಕೊಡವ