ಇಂದಿನಿAದ ಮಾದರಿ ಮದುವೆ ಶತದಿನ ಅಭಿಯಾನ ಆರಂಭ ಮಡಿಕೇರಿ, ನ. ೭: ಆರ್ಥಿಕ ಸಮಸ್ಯೆಗಳಿಗೆ ಮದುವೆಗಳು ಕಾರಣವಾಗುತ್ತಿರುವ ಹಿನ್ನೆಲೆ ಸುನ್ನಿ ಯುವಜನ ಸಂಘದ ವತಿಯಿಂದ ಮಾದರಿ ಮದುವೆ-ಶತದಿನ ಅಭಿಯಾನ ಎಂಬ ವಿನೂತನ ಕಾರ್ಯಕ್ರಮವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗಿದೆ
ಚಿರತೆ ಸೆರೆಹಿಡಿಯಲು ಬೋನ್ ಅಳವಡಿಸಲು ಗ್ರಾಮಸ್ಥರ ಆಗ್ರಹ ಹೆಬ್ಬಾಲೆ, ನ. ೭: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನಹೊಸಳ್ಳಿ ಭಾಗದಲ್ಲಿ ಚಿರತೆ ಕಾಣಿಸಿಕೊಂಡು ರೈತರಲ್ಲಿ ಹಾಗೂ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದು, ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ
ಜೆಜೆಎಂ ಮೂಲಕ ಮೂರ್ನಾಡಿನ ೨ ಗ್ರಾಮಗಳಿಗೆ ನೀರು ಸಂಪರ್ಕ ಮಡಿಕೇರಿ, ನ. ೭: ಜಲ ಜೀವನ್ ಮಿಷನ್ ಬಳಸಿಕೊಂಡು ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨ ಗ್ರಾಮಗಳಿಗೆ ನೀರು ಸಂಪರ್ಕ ಒದಗಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಗ್ರಾ.ಪಂ. ಅಧ್ಯಕ್ಷ
ನಾಳೆ ನಿಮ್ಮ ಪ್ರತಿಭೆ ನಮ್ಮ ವೇದಿಕೆ ಸಾಂಸ್ಕೃತಿಕ ಹಬ್ಬ ಮಡಿಕೇರಿ, ನ. ೭: ಸಮಸ್ತ ಕನ್ನಡಿಗರು ಕರ್ನಾಟಕ ಸಂಸ್ಥೆಯ ಕೊಡಗು ಜಿಲ್ಲಾ ಘಟಕದಿಂದ ಮಡಿಕೇರಿ ನಗರದ ಓಂಕಾರೇಶ್ವರ ದೇಗುಲದ ಸಮೀಪದ ಓಂಕಾರ ಸದನದಲ್ಲಿ ನಿಮ್ಮ ಪ್ರತಿಭೆ ನಮ್ಮ
ಇಂದಿನಿAದ ಮಾನಸಿಕ ಆರೋಗ್ಯ ಜಾಗೃತಿ ಮಡಿಕೇರಿ, ನ. ೭: ಮೈಂಡ್ ಆ್ಯಂಡ್ ಮ್ಯಾಟರ್ ಸಂಸ್ಥೆ ವತಿಯಿಂದ ತಾ. ೮ ರಿಂದ (ಇಂದಿನಿAದ) ಮಾನಸಿಕ ಆರೊಗ್ಯ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟಿಗಳಾದ ಮುಂಡೋಟಿರ