ಪತ್ರಕರ್ತರ ಸಂಕ್ರಾAತಿ ಸಂಭ್ರಮ ಕ್ರಿಕೆಟ್ಗೆ ಮಡಿಕೇರಿಯಲ್ಲಿ ಚಾಲನೆ ಮಡಿಕೇರಿ, ಜ. ೧೮: ಸುದ್ದಿ-ಸಂದೇಶ ರವಾನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರತಿದಿನವೂ ಕಾರ್ಯನಿರತವಾಗಿರುವ ಪತ್ರಕರ್ತರ ಅರೋಗ್ಯ ಹಾಗೂ ಮನರಂಜನೆಗೆ ಕ್ರೀಡೆ ತುಂಬಾ ಮುಖ್ಯವಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು
ಬಿಜೆಪಿ ಹೇಳಿಕೆಗೆ ಅಪಾರ್ಥವೇ ಕಾರಣ ಪೊನ್ನಣ್ಣಮಡಿಕೇರಿ, ಜ. ೧೮: ಕೊಡಗಿನ ಜಮ್ಮಾಬಾಣೆ ಸಮಸ್ಯೆ ಕುರಿತು ಬಿಜೆಪಿ ಹೇಳಿಕೆಗೆ ಅಪಾರ್ಥವೇ ಕಾರಣ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಎ.ಎಸ್.
ನಾಲೆ ಆಧುನೀಕರಣ ಕಾಮಗಾರಿ ಆರಂಭ ಕೂಡಿಗೆ, ಜ. ೧೮: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಮುಖ್ಯ ನಾಲೆಯ ಆಧುನೀಕರಣ ಸೇರಿದಂತೆ ರೂ. ೭೨ ಕೋಟಿ ವೆಚ್ಚದ ೬.೮೫
ಆಪತ್ತಿನ ಸಮಯದಲ್ಲಿ ರಕ್ಷಿಸುವ ಆಪದ್ಬಾಂಧವರು ಪ್ರಕೃತಿ ವಿಕೋಪವನ್ನು ಮುಂದಾಗಿ ಹೇಳಲು ಯಾರಿಗೂ ಸಾಧ್ಯವಾಗದು. ಇದ್ದಕ್ಕಿದ್ದಂತೆ ಭೂತಳದಲ್ಲಿ ಇರುವ ಪದರಗಳು ಚಲನೆಗೊಳ್ಳುವುದರಿಂದ ಅದರ ಹೊಡೆತವು ಭೂಮಿಯ ಮೇಲ್ಪದರಕ್ಕೆ ಸಂವಹನಗೊAಡು ಭೂಮಿಯು ಕಂಪಿಸತೊಡಗುವುದು. ಈ ಕಂಪನದ
ಮಡಿಕೇರಿಯಲ್ಲಿ ಎಸ್ಆರ್ವಿ ಫುಟ್ಬಾಲ್ ಲೀಗ್ ಟೀಮ್ ಒನ್ ಟಚ್ ಚಾಂಪಿಯನ್ ಮಡಿಕೇರಿ, ಜ. ೧೮: ಮಡಿಕೇರಿಯ ಗಾಂಧಿ ಮೈದಾನದಲ್ಲಿ ಶ್ರೀ ರಾಜೇಶ್ವರಿ ವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಲಾದ ಎಸ್‌ಆರ್‌ವಿ ಫುಟ್ಬಾಲ್ ಚಾಂಪಿಯನ್ ಲೀಗ್ ಸೀಸನ್ - ೩, ಮೋಟೋ ಎಕ್ಸೊ÷್ಪ