ಮೈಸೂರು ವಿಭಾಗ ಮಟ್ಟದ ಫುಟ್ಬಾಲ್ಗೆ ಚಾಲ£ ಮಡಿಕೇರಿ, ನ. ೬: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವಿರಾಜಪೇಟೆ ತಾಲೂಕು ಹಾಗೂ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್,
ಅAಗಡಿ ಮುಂದೆ ಇರಿಸಿದ್ದ ಹಾಲಿನ ಪ್ಯಾಕೆಟ್ ಕಳವು ಪೊನ್ನಂಪೇಟೆ, ನ. ೬: ಪೊನ್ನಂಪೇಟೆ- ಗೋಣಿಕೊಪ್ಪಲು ಮುಖ್ಯ ರಸ್ತೆಯಲ್ಲಿರುವ ಜೋಡುಬೀಟಿ ಗ್ರಾಮದಲ್ಲಿರುವ ಬಿ.ಡಿ. ಹರೀಶ್ ಎಂಬವರಿಗೆ ಸೇರಿದ ದಿನಸಿ ಹಾಗೂ ನಂದಿನಿ ಹಾಲಿನ ಅಂಗಡಿಯಲ್ಲಿ ಇರಿಸಿದ್ದ ಹಾಲಿನ
ಸುವರ್ಣ ಕರ್ನಾಟಕ ಕಲಾಭವನ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಎಚ್ಟಿ ಅನಿಲ್ ಮಡಿಕೇರಿ, ನ. ೬: ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಲಾಪ್ರತಿಭೋತ್ಸವದಂತಹ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ಜಿಲ್ಲೆಯ ಪ್ರತಿಭಾವಂತ ಕಲಾವಿದರೂ ಸೇರಿದಂತೆ ಕಲಾಪ್ರದರ್ಶನಗಳಿಗೆ ಸೂಕ್ತ ಕಲಾಭವನದ ಕನಸು ಶೀಘ್ರ ಸಾಕಾರಗೊಳ್ಳಬೇಕು
ನಿರ್ದಯ ಸ್ಥಿತಿಯಲ್ಲಿ ಗುಂಡತ್ಕೊಲ್ಲಿ ಗಿರಿಜನರ ಬದುಕು ಗೋಣಿಕೊಪ್ಪಲು, ನ. ೫: ಗಿರಿಜನರ, ಆದಿವಾಸಿಗಳ ಕಲ್ಯಾಣ ಕ್ಕಾಗಿ ಸರ್ಕಾರ ನಾನಾ ರೀತಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರೂ ಇಂತಹ ಯೋಜನೆ ಗಳು ನೈಜ್ಯ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬುದಕ್ಕೆ
ಯುವಪೀಳಿಗೆ ಕೊಡಗಿಗೆ ಮರಳಲು ಪ್ರವಾಸೋದ್ಯಮ ಯೋಜನೆ ಪ್ರಮುಖ ಪಾತ್ರ ಮಡಿಕೇರಿ, ನ. ೫: ಕೊಡಗು ಮೂಲದ ಯುವಪೀಳಿಗೆ ಮತ್ತೆ ಜಿಲ್ಲೆಗೆ ಮರಳುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಸಂಬAಧಿತ ಯೋಜನೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ